ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ
Team Udayavani, Aug 16, 2022, 4:43 PM IST
ಸೇಡಂ: ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಭಾಷಣ ಮಾಡಲು ಮಾತ್ರ ಮೋದಿ ಸೀಮಿತವಾಗಿದ್ದಾರೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ತಾಲೂಕಿನ ಮದಕಲ್ನಲ್ಲಿ ಜನ ಜಾಗೃತಿ ಪಾದಯಾತ್ರೆ ವೇಳೆ ಗ್ರಾಮದ 40ಯುವಕರು ವಿವಿಧ ಪಕ್ಷಗಳನ್ನು ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಅವರು, ಯುವಕರು ನೈಜ ಸತ್ಯ ತಿಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ನೀಡಲಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರನರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ನಂದಿಗಾಮ, ಬಸವರಾಜ ಪಾಟೀಲ ಊಡಗಿ, ಸತೀಶರೆಡ್ಡಿ ರಂಜೋಳ, ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ಗುರನಾಥರೆಡ್ಡಿ ಪಾಟೀಲ, ಸಂತೋಷ ಮಹಾರಾಜ, ದಾಮೋದರರೆಡ್ಡಿ, ಮಧುಸೂಧನರೆಡ್ಡಿ, ಸುಧಾಕರ ಕುಲಕರ್ಣಿ , ಅಣವೀರಪ್ಪ ದೇಸಾಯಿ, ವೆಂಕಟರೆಡ್ಡಿ, ಸದಾಶಿವರೆಡ್ಡಿ, ರಾಮಯ್ಯ ಪೂಜಾರಿ, ರಾಜಶೇಖರ ಪುರಾಣಿಕ, ರವಿ ಸಾಹು ತಂಬಾಕೆ, ರಾಜು ಗೌಡ, ವಿಶ್ವನಾಥರೆಡ್ಡಿ, ಶ್ರೀನಿವಾಸರೆಡ್ಡಿ, ಚಂದ್ರಶೆಟ್ಟಿ ಬಂಗಾರ, ಶರಣಗೌಡ ಪಾಟೀಲ, ಮುರುಳಿಧರ ರೆಡ್ಡಿ, ನಾಗೇಶ ಕಾಳಾ, ಜಗನ್ನಾಥ ಚಿಂತಪಳ್ಳಿ, ಜೈಭೀಮ ಊಡಗಿ, ಸತೀಶ ಪೂಜಾರಿ, ಭೀಮಯ್ಯ ಆಡಕಿ, ಸಿದ್ಧಲಿಂಗರೆಡ್ಡಿ, ಭೀಮರಾವ್ ಅಳ್ಳೋಳ್ಳಿ, ಸೈಯದ್ ನಾಜಿನೋದ್ದಿನ್, ಈರಪ್ಪ ಗುಂಡಗುರ್ತಿ, ಅಶೋಕ ಮಹಾಡಿಕ್, ವಿಲಾಸ ಗೌತಮ್, ರಾಜು ಹಡಪದ, ಬಸವರಾಜ ಕಾಳಗಿ, ಶ್ರೀಕಾಂತ ಜಾಪನೂರ, ಹಾಜಿ ನಾಡೇಪಲ್ಲಿ, ಮೈನೋದ್ದಿನ ಕಾಳಗಿ, ಯುನೂಸ್ ಸವೇರಾ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ