ಕೊರೊನಾ ತೊಲಗಲು ರಾಸಣಗಿಗೆ ಪಾದಯಾತ್ರೆ


Team Udayavani, Jan 3, 2022, 10:23 AM IST

3rid

ಜೇವರ್ಗಿ: ಕೊರೊನಾ ಸಂಪೂರ್ಣ ತೊಲಗಲಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ವಿಶ್ವಮಧ್ವ ಮಹಾಪರಿಷತ್‌ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ರಾಸಣಗಿ ಬಲಭೀಮದೇವರ ಸನ್ನಿಧಾನಕ್ಕೆ ಪಾದಯಾತ್ರೆ ನಡೆಸಲಾಯಿತು.

ತಾಲೂಕಿನ ಕೂಡಿ ಕ್ರಾಸ್‌ದಿಂದ 10 ಕಿ.ಮೀ ದೂರದ ಸುಕ್ಷೇತ್ರ ರಾಸಣಗಿಯ ಬಲಭೀಮದೇವರ ದೇವಸ್ಥಾನದ ವರೆಗೆ ನಡೆದ ಪಾದಯಾತ್ರೆಯಲ್ಲಿ 350ಕ್ಕೂ ಹೆಚ್ಚು ಪಾದಯಾತ್ರಿಗಳು ಭಾಗವಹಿಸಿದ್ದರು. ದಾರಿಯುದ್ದಕ್ಕೂ ಭಜನೆ ಮಾಡುತ್ತಾ, ಬಲಭೀಮ ದೇವರಿಗೆ ಜಯಘೋಷ ಹಾಕುತ್ತಾ ಪಾದಯಾತ್ರೆ ಮುಂದುವರಿಸಿದರು.

ಹಿರಿಯ ವಿದ್ವಾಂಸ ಪಂ.ರಾಮಾಚಾರ್ಯ ಅವಧಾನಿ ಪಾದಯಾತ್ರೆ ಮಹತ್ವ ಹೇಳಿ ಭಗವಂತನಲ್ಲಿ ಭಕ್ತಿ ಮಾಡುವುದರಲ್ಲಿ ಪಾದಯಾತ್ರೆಯೂ ಒಂದಾಗಿದೆ. ಪಾದಯಾತ್ರೆ ಆರೋಗ್ಯಕ್ಕೂ ಒಳ್ಳೆಯದು. ಕಳೆದ ಎರಡು ವರ್ಷಗಳಿಂದ ಇಡೀ ದೇಶವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತೊಲಗಲಿ, ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಘವೇಂದ್ರಾಚಾರ್ಯ ಆಶ್ರೀತ ಪರಿವಾರದವರಿಂದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಅರ್ಚಕ ವೆಂಕಟೇಶ ಕುಲಕರ್ಣಿ ಅವರಿಂದ ಬಲಭೀಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಉತ್ತರಾದಿ ಮಠದ ಮಠಾ ಧಿಕಾರಿ ರಾಮಾಚಾರ್ಯ ಘಂಟಿ, ಪಂಡಿತರಾದ ಗೋಪಾಲಚಾರ್ಯ ಅಕಮಂಚಿ, ವಿಷ್ಣುದಾಸಾಚಾರ್ಯ ಖಜೂರಿ, ಭೀಮಸೇನಾಚಾರ್ಯ ಜೋಶಿ, ಪ್ರಸನ್ನಾಚಾರ್ಯ ಜೋಶಿ, ಲಕ್ಷ್ಮೀನಾರಾಯಣ ಆಚಾರ್ಯ ಕಂಬಲದಿನ್ನಿ, ಗಿರೀಶಾಚಾರ್ಯ ಕೊಪ್ಪರ, ಶ್ರೀನಿವಾಸಾಚಾರ್ಯ ಪದಕಿ, ಆನಂದ ತೀರ್ಥಾಚಾರ್ಯ, ವಿಶ್ವಮಧ್ವ ಮಹಾಪರಿಷತ್‌ನ ಅದ್ಯಕ್ಷ ರಾಮಾಚಾರ್ಯ ಮೋಘರೆ, ಕಾರ್ಯದರ್ಶಿ ರವಿ ಲಾತೂರಕರ್‌, ರಾಘವೇಂದ್ರಾಚಾರ್ಯ ಆಶ್ರೀತ, ಅನಂತ ಕಾಮೇಗಾಂವ, ಪುರುಷೋತ್ತಮ ಜೋಶಿ, ಶೇಷಗಿರಿ ಜೋಶಿ, ವಿಪ್ರ ಸಮಾಜದ ತಾಲೂಕು ಅದ್ಯಕ್ಷ ರಮೇಶಬಾಬು ವಕೀಲ, ಸಿ.ಎಂ.ಜೋಶಿ, ಪಾಂಡುರಂಗ ದೇಶಮುಖ, ವ್ಯಾಸರಾಜ ಸಂತೆಕೆಲ್ಲೂರ, ಅನೀಲ ಕಕ್ಕೇರಿ, ಸುನೀಲ ಕುಲಕರ್ಣಿ, ಅನೀಲ ಕುಲಕರ್ಣಿ, ರಘೋತ್ತಮ ಘಂಟಿ, ಲಕ್ಷ¾ಣಾಚಾರ್ಯ ಗಂಗಾವತಿ, ಭೀಮಸೇನರಾವ್‌ ಹರವಾಳ, ಪವನ ಆಶ್ರೀತ, ಸುರೇಶ ಕುಲಕರ್ಣಿ, ನರಸಿಂಗರಾವ, ರಾಘವೇಂದ್ರ ದೇಶಮುಖ, ಅಶೋಕ ಗೌರ್‌, ಶ್ಯಾಮಸುಂದರ ಕುಲಕರ್ಣಿ, ಶೋಬಾ ದೇಸಾಯಿ, ಜ್ಯೋತಿ ಲಾತೂರಕರ್‌, ಛಾಯಾ ಮುಳ್ಳೂರ, ಲಕ್ಷ್ಮೀ ಹರವಾಳ, ರಘುನಂದನ ಹರವಾಳಕರ್‌, ರಮೇಶ ಕುಲಕರ್ಣಿ ಹರವಾಳ, ನಾರಾಯಣರಾವ ಹರವಾಳಕರ್‌, ಅನೀಲಕುಮಾರ ಇನಾಮದಾರ ಮತ್ತಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.