ಕುಷ್ಟಗಿ : ಭಾರಿ ಮಳೆಗೆ ಪ್ರತ್ಯಕ್ಷವಾಯ್ತು ಕೊಳವೆ ಬಾವಿ : ಸ್ಥಳೀಯರಲ್ಲಿ ಆತಂಕ
Team Udayavani, Aug 28, 2022, 8:10 AM IST
ಕುಷ್ಟಗಿ: ಕುಷ್ಟಗಿ ಪಟ್ಟಣದ 3ನೇ ವಾರ್ಡಿನಲ್ಲಿ ತೆರೆದ ನಿರುಪಯುಕ್ತ ಕೊಳವೆಬಾವಿ ಪ್ರತ್ಯಕ್ಷ ಸ್ಥಳೀಯರನ್ನು ಅತಂಕಕ್ಕೀಡು ಮಾಡಿದೆ.
ಪಟ್ಟಣದ ಚೌಡ್ಕಿ ಲೇಔಟ್ ನಲ್ಲಿ ಸಂಗೋಳ್ಳಿ ರಾಯಣ್ಣ ಶಿಕ್ಷಣ ಸಂಸ್ಥೆಯ ಬಳಿ, ದುರಗಪ್ಪ ಅವರ ನಿವಾಸದ ಖಾಲಿ ನಿವೇಶನದಲ್ಲಿ ಏಕಾಏಕಿ ಕಂಡು ಬಂದಿರುವುದು ಅಚ್ಚರಿ ಹಾಗೂ ಆತಂಕ ಸೃಷ್ಟಿಸಿದೆ.
ಸ್ಥಳೀಯ ನಿವಾಸಿ ದುರಗಪ್ಪ ಹಕ್ಕಲ್ ಅವರು ಹೇಳುವಂತೆ ನಮ್ಮ ಮನೆಯ ಪಕ್ಕದ ನಿವೇಶನದಲ್ಲಿ ಹಳೆಯ ಕೊಳವೆಬಾವಿಯ ಕುರುಹು ಇರಲಿಲ್ಲ. ಕಳೆದ ರಾತ್ರಿ ಸುರಿದ ಧಾರಾಕಾರಮಳೆಯ ನೀರು, ಹಳೆಯ ಕೊಳವೆಬಾವಿ ಹೊಕ್ಕಿದ್ದು ಇದರಿಂದ ಕೊಳವೆಬಾವಿ ನಿಜಸ್ಥಿತಿ ಬಯಲಿಗೆ ಬಂದಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಏಕಾಏಕಿ ದರ್ಶನವಾದ ತೆರೆದ ಕೊಳವೆಬಾವಿಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದೇನೆ. ಪುರಸಭೆ ಗಮನಕ್ಕೆ ತಂದು ತಾಂತ್ರಿಕವಾಗಿ ಈ ತೆರೆದ ಕೊಳವೆ ಮುಚ್ಚಿಸಲಾಗುವುದು ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.
ಇದನ್ನೂ ಓದಿ : ಟಾಟಾ ಜೆಟ್ ಎಡಿಷನ್ ಬಿಡುಗಡೆ; ನೆಕ್ಸಾನ್, ಹ್ಯಾರಿಯರ್, ಸಫಾರಿ ಹೊಸ ಆವೃತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು