ಅಗತ್ಯವಿರುವ ಸೋಂಕಿತರಿಗೆ ಆಕ್ಸಿಜನ್ ಕಾನ್ಸ್ಟ್ರೇಟರ್
Team Udayavani, Jun 6, 2021, 10:49 PM IST
ಮಂಡ್ಯ: ಕೋವಿಡ್-19 ಜನರಿಗೆ ಹಲವಾರುಸಮಸ್ಯೆಗಳನ್ನು ತಂದೊಡ್ಡಿದೆ. ಅಕ್ಸಿಜನ್ ಸಮಸ್ಯೆತೀವ್ರವಾಗಿದ್ದು, ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಸ್ವಲ್ಪಮಟ್ಟಿಗೆಸುಧಾರಿಸುವಂತೆ ಕಾಣುತ್ತಿದೆ.
ಭವಿಷ್ಯದಲ್ಲಿ ಇದು ಯಾವಸ್ವರೂಪ ಪಡೆಯಲಿದೆಯೋ ತಿಳಿದಿಲ್ಲ ಎಂದುಎಂ.ಬಿ.ನಾಗಣ್ಣಗೌಡ ತಿಳಿಸಿದರು.ಈ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವೈದ್ಯಕೀಯ ನೆರವುಒದಗಿಸಲು ಸಮಾನ ಮನಸ್ಕರು ಸೇರಿ ಒತ್ತಾಸೆ ಎಂಬ ತಂಡರಚಿಸಿಕೊಂಡಿದ್ದು, ಮೊದಲ ಹಂತದಲ್ಲಿ ಆಕ್ಸಿಜನ್ಕಾನ್ಸ್ ಕಾನ್ಸಟ್ರೇಟರ್ಗಳನ್ನು (ಉಸಿರುಗಾಳಿ ಸಂಗ್ರಾಹಕ)ಅವಶ್ಯವಿರುವವ ರಿಗೆ ಮನೆಗೆ ನೀಡಲಾಗುವುದು ಎಂದುಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮ್ಮ ಈ ಪ್ರಯತ್ನಕ್ಕೆ ಪೂರಕವಾಗಿ ಕರ್ನಾಟಕ ಮೆಡಿ ಕಲ್ಕೌನ್ಸಿಲ್ ಸದಸ್ಯರಾದ ಡಾ.ಎಚ್.ಎನ್.ರವೀಂದ್ರ,ಪ್ರವಾಸೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ಬೆಂಗಳೂರಿನಸಯ್ಯದ್ ಅಹಮದ್ ಹುಸೇನ್, ಮುಸಾದಿಕ್ ಅವರುಉಸಿರುಗಾಳಿ ಸಂಗ್ರಾಹಕಗಳನ್ನು ನೀಡಿದ್ದು, ಒತ್ತಾಸೆ ತಂಡಅವರಿಗೆ ಅಭಾರಿಯಾಗಿದೆ.
ತಂಡದಿಂದ ಅಗತ್ಯ ವೈದ್ಯಕೀಯಪರಿಕರ ಸಂಗ್ರಹಿಸಲಾಗುವುದು. ಇಚ್ಛೆಯುಳ್ಳವರು ಒತ್ತಾಸೆಯೊಂದಿಗೆ ಕೈಜೋಡಿಸಿ ಜನರ ಸೇವೆ ಮಾಡಬಹುದಾಗಿದೆಎಂದು ಮನವಿ ಮಾಡಿದರು.
ಉಸಿರುಗಾಳಿ ಸಂಗ್ರಾಹಕದ ಅವಶ್ಯವಿರುವವರುಜಬೀವುಲ್ಲಾ, ಮೊ: 9742115343, ಸೋಮುಸ್ವರ್ಣಸಂದ್ರ, ಮೊ: 9845147077, ಜಾಕೀರ್ ಪಾಷ,ಮೊ:8618884343 ಷೇಕ್ ಉಬೇದುಲ್ಲಾ ಮೊ:9448414560, ಎಂ.ಬಿ.ನಾಗಣ್ಣಗೌಡ ಮೊ:9844466013 ಅವರನ್ನು ಸಂಪರ್ಕಿಸಬಹುದು ಎಂದುತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ಸದಸ್ಯರಾದ ಡಾ.ಎಚ್.ಎನ್.ರವೀಂದ್ರ, ನಗರಸಭೆ ಸದಸ್ಯಜಾಕೀರ್ ಪಾಷ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ