ಕೊರೊನಾ ಪ್ರಕರಣವಿಲ್ಲದ ಹಳ್ಳಿಗೆ ಡೀಸಿ ಭೇಟಿ


Team Udayavani, May 24, 2021, 6:50 PM IST

covid news

ನಂಜನಗೂಡು: ರಾಜ್ಯಾದ್ಯಂತ ಕೊರೊನಾಬಾಧೆಯಿಂದಾಗಿ ಹಳ್ಳಿಗಳು ಸಂಕಷ್ಟ ಅನು ಭವಿಸುತ್ತಿರುವ ನಡುವೆ  ಕೊರೊನಾ ಪ್ರಕರಣವೇ ಇಲ್ಲದ ತಾಲೂಕಿನ ಹರದನಹಳ್ಳಿ ಗ್ರಾಪಂನ ಉಚ್ಚಗಣಿಹಾಗೂ ಕಾಟೂರು ಎಂಬ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಂದುಳಿದ ವರ್ಗಗಳೇ ಹೆಚ್ಚಾಗಿರುವ ಈಎರಡೂ ಗ್ರಾಮಗಳ ಜನಸಂಖ್ಯೆ 2.800. ಇಲ್ಲಿ ಈವರೆಗೂ ಕೊರೊನಾ ಪಾಸಿಟಿವ್‌ ಪ್ರಕರಣಕಂಡು ಬಂದಿಲ್ಲ.ಇಂಥಹ ಅಪರೂಪದ ಗ್ರಾಮಕ್ಕೆ ಮೈಸೂರುಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಹರ್ಷವರ್ಧನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯತ್‌ ಭೇಟಿ ನೀಡಿ ಕೊರೊನಾ ಕಾಣಿಸದೇ ಇರಲು ಈ ಗ್ರಾಮದಲ್ಲಿರಬಹುದಾದ ಕಾರಣಗಳಕುರಿತು ಪರಿಶೀಲಿಸಿದರು.

ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಶಾಸಕರಿಗೆ ಇಲ್ಲಿನ ಪರಿಸ್ಥಿತಿ ವಿವರಿಸಿದ ಗ್ರಾಮಸ್ಥರುನಾವ್ಯಾರೂ ಬೇರೆ ಗ್ರಾಮಕ್ಕೆ ಹೋಗಿಲ್ಲ. ಬೇರೆಯವರೂ ಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದೇವೆ. ಅದನ್ನು ಕಟ್ಟು ನಿಟ್ಟಾಗಿಪಾಲಿಸುತ್ತಿದ್ದೇವೆಎಂದರು.ನಮ್ಮಈನಿರ್ಧಾರಕ್ಕೆಇಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿಮಹದೇವಸ್ವಾಮಿ ಕಾರಣವಾಗಿದ್ದು ಸರ್ಕಾರಅವರನ್ನೇಕೆ ಕಡ್ಡಾಯ ರಜೆ ಮೇಲೆ ಕಳಿಸಿದೆ ಎಂದು ಗ್ರಾಮಸ್ಥರು ನೇರವಾಗಿ ಜಿಲ್ಲಾಧಿಕಾರಿ,ಶಾಸಕರನ್ನು ಪ್ರಶ್ನಿಸಿದರು. ಉತ್ತರಿಸಲಾರದ ಜಿಲ್ಲಾಧಿಕಾರಿ ಅವರಿಗೆ ಕೋವಿಡ್‌ ಬಂದಿದೆ.ಗುಣವಾದ ನಂತರ ಬರುತ್ತಾರೆ ಎಂದಾಗಇದನ್ನುಒಪ್ಪದ ಗ್ರಾಮಸ್ಥರು,ಅವರನ್ನು ರಜೆಯಮೇಲೆ ಕಳಿಸಿದ್ದು ಯಾವಾಗ, ಕೋವಿಡ್‌ಬಂದಿದ್ದು ಯಾವಾಗ ಎಂದಾಗ, ಉತ್ತರಿಸಲಾರದ ಸ್ಥಿತಿ ಜಿಲ್ಲಾಧಿಕಾರಿ, ಶಾಸಕರದ್ದಾಯಿತು.

ನಂತರ ಕೊರೊನಾ ತಡೆಗಟ್ಟಲು ನೀವು ತೆಗೆದುಕೊಂಡಿರುವ ತೀರ್ಮಾನ ಬೇರೆ ಗ್ರಾಮಗಳಿಗೆಮಾದರಿಯಾಗಿದೆ ಎಂದ ಜಿಲಾಧಿಕÉ ಾರಿ, ಇನ್ನೂಕೆಲವು ದಿನ ನೀವೂ ಇದನ್ನೇ ಮುಂದುದುವರಿಸಿಗ್ರಾಮದ ಎಲ್ಲರ ಆರೋಗ್ಯ ಕಾಪಾಡಿಕೊಳ್ಳಿಎಂದರು. ರಾಜ್ಯದ ಎಲ್ಲಾ ಗ್ರಾಮದವರೂ ಇದೇರೀತಿ ತೀರ್ಮಾನಕೈಗೊಂಡರೆ ಎಷ್ಟು ಚೆನ್ನಾಗಿರುತ್ತೆಎಂದು ಉಧ^ರಿಸುತ್ತ ಅವರು ಉಚಗc ‌ಣಿಯಿಂದಕಾಟೂರಿನತ್ತ ಪ್ರಯಾಣ ಬೆಳೆಸಿದರು. ತಹಶೀಲ್ದಾರ್‌ ಮೋಹನಕುಮಾರಿ, ಇಒ ಶ್ರೀನಿವಾÓ,‌ಟಿಎಚ್‌ಒ ಈಶ್ವರ ಮತ್ತಿತರರಿದ್ದÃು.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.