ಕೃಷ್ಣೆಯ ಪ್ರವಾಹಕ್ಕೆ ಗ್ರಾಮಗಳತ್ತ ಮುಖ ಮಾಡಿದ ಜಲಚರಗಳು
Team Udayavani, Aug 11, 2019, 3:17 PM IST
ರಾಯಚೂರು: ಕೃಷ್ಣ ನದಿಗೆ ಹೆಚ್ವಿದ ಪ್ರವಾಹದಿಂದ ಜಲಚರಗಳು ಗ್ರಾಮಗಳತ್ತ ಮುಖ ಮಾಡಿವೆ. ಮೊಸಳೆಗಳು, ಹಾವು, ಚೇಳುಗಳು ನದಿ ಪಾತ್ರಗಳ ಮನೆಗಳತ್ತ ಹೆಜ್ಜೆ ಹಾಕುತ್ತಿವೆ.
ನದಿಯಲ್ಲಿ ಭಾರೀ ಪ್ರಮಾಣದ ನೀರು ಬಂದ ಕಾರಣ ನಡುಗಡ್ಡೆ ಕುರ್ವಕುಲಾದಲ್ಲಿ ಮೊಸಳೆ ಮರಿ ಬಂದಿದೆ. ಇನ್ನು ದೊಡ್ಧ ದೊಡ್ಧ ಚೇಳುಗಳು ಹಾವುಗಳು ಕಾಣಿಸಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…