ಕಲ್ಲು ಪಾಳ್ಯದ ಸಮೀಪ ನರಭಕ್ಷ ಕ ಚಿರತೆ ಸೆರೆ
Team Udayavani, Nov 13, 2021, 4:39 PM IST
ಮಾಗಡಿ: ಕಲ್ಲುಪಾಳ್ಯದ ಬಳಿ ಮಹಿಳೆ ಬಲಿ ತೆಗೆದುಕೊಂಡಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆ ಸಿಕ್ಕಿದೆ. ಈ ಮೂಲಕ ಭೀತಿಯಲ್ಲಿದ್ದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.
ಕಳೆದ ಅ.30 ರಂದು ಕಲ್ಲುಪಾಳ್ಯದ ಬಳಿ ದನ ಮೇಯಿಸಲು ತೆರಳುತ್ತಿ ದ್ದಾಗ ಮಹಿಳೆ ಮಹಾಲಕ್ಷ್ಮೀ ಮೇಲೆ ಹಠಾತ್ ಚಿರತೆ ದಾಳಿ ನಡೆಸಿ ಬಲಿ ತೆಗೆ ದುಕೊಂಡಿತ್ತು. ಇದ ರಿಂದ ಸುತ್ತಮು ತ್ತಲ ಗ್ರಾಮೀಣ ರೈತರು ಆತಂಕಕ್ಕೆ ಒಳ ಗಾಗಿದ್ದರು.
ಇದನ್ನೂ ಓದಿ:- ಪರಿಷತ್ ಟಿಕೆಟ್ ಬೇಡ, ಎಂಎಲ್ಎ ಟಿಕೆಟ್ ಆಕಾಂಕ್ಷಿ: ಶ್ರೀಕಾಂತ ಘೋಟ್ನೆಕರ್
ನರಭಕ್ಷಕ ಚಿರತೆ ಸೆರೆಹಿಡಿ ಯುವಂತೆ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದರು. ಈ ಸಂಬಂಧ ಎಚ್ಚೆತ್ತ ಅರಣ್ಯಾಧಿಕಾ ರಿ ಗಳು ಆ ಭಾಗದಲ್ಲಿ ಚಿರತೆ ಸೆರೆಗೆ 2 ಬೋನು ಇಟ್ಟು, 32ಕ್ಕೂ ಹೆಚ್ಚು ಸಿಸಿ ಕ್ಯಾಮರ ಅಳವಡಿಸಿದ್ದರು.
ಕೊನೆಗೂ ಗುರುವಾರ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನ್ಗೆ ಚಿರತೆ ಬಿದ್ದಿದ್ದು, ಸೆರೆ ಹಿಡಿಯು ವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈಗ ಗ್ರಾಮಸ್ಥರು ನಿರಾಳ ರಾಗಿದ್ದು ಹೊಲಗದ್ದೆ ತೋಟಗಳಿಗೆ ಧೈರ್ಯವಾಗಿ ತೆರಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ