ಕುಸಿದ ಮನೆಯಲ್ಲೇ ಜೀವನ ಸಾಗಿಸುತ್ತಿರುವ ವೃದ್ದೆ : ವೃದ್ದಾಪ್ಯ ವೇತನ ಒಂದೇ ಜೀವನಾಧಾರ
Team Udayavani, Sep 10, 2022, 2:50 PM IST
ಕುದೂರು ; ಕುದೂರು ಬಳಿಯ ಬೀಚನಹಳ್ಳಿಯ ಸಂಜೀವಜ್ಜಿಯವರ ಬಾಡಿಗೆ ಮನೆ ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಒಂದು ಭಾಗ ಕುಸಿದಿದ್ದು ಪೂರ್ತಿ ಮನೆ ಕುಸಿಯುವ ಆತಂಕದಲ್ಲಿದೆ.
80 ವರ್ಷ ಇಳಿ ವಯಸ್ಸಿನಲ್ಲಿ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರವ ಸಂಜೀವಜ್ಜಿಗೆ ವೃದ್ದಾಪ್ಯ ವೇತನ ಒಂದೇ ಜೀವನಾದಾರ.
ಈ ಇಳಿ ವಯಸ್ಸಿನಲ್ಲಿಯೂ ಬಾಡಿಗೆ ಕಟ್ಟುತ್ತಾ ಜೀವನ ನಡೆಸುತ್ತಿದ್ದು ಪಡಿತರ ಚೀಟಿ ಸೌಲಭ್ಯವೂ ದೊರೆತಿಲ್ಲದಿರುವುದು ದುರಂತ
ಕಳೆದ ಕರೊನಾ ಸಮಯದಲ್ಲಿ ಪತ್ರಿಕೆಯಲ್ಲಿ ವರದಿ ಬಂದ ನಂತರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಇಲಾಖೆ ವತಿಯಿಂದ ವೃದ್ದಾಪ್ಯ ವೇತನ ನೀಡುತ್ತರುವುದು ಬಿಟ್ಟರೆ ಉಳಿದೆಲ್ಲವೂ ಆಶ್ವಾಸನೆಗಳಾಗೇ ಉಳಿದಿವೆ.
ಸರ್ಕಾರದಿಂದ ಸಂಜೀವಜ್ಜಿಯಂತ ಅಸಹಾಯಕರಿಗೆ ಹಲವಾರು ಯೋಜನೆಳನ್ನ ಜಾರಿಗೆ ತಂದಿದ್ದರೂ ಅರ್ಹರಿಗೆ ಈ ಯೊಜನೆಗಳು ತಲುಪುತ್ತಿಲ್ಲದಿರುವುದು ದುರಂತ. ಈ ಕೂಡಲೇ ಸಂಬಂದ ಪಟ್ಟ ಇಲಾಖೆಯವರು ಈ ಕುರಿತು ಪರಿಹಾರ ಒದಗಿಸಿಕೊಡಬೇಕೆಂದು ಮನವಿ.
ಇದನ್ನೂ ಓದಿ : ಅಯನ್ ಮುಖರ್ಜಿ“ಬ್ರಹ್ಮಾಸ್ತ್ರ” ವಿರುದ್ಧ ಕಂಗನಾ ಸರಣಿ ಟೀಕಾಸ್ತ್ರ: ಇಂತಹವರನ್ನು ಜೈಲಿಗಟ್ಟಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ