ಗೃಹ ರಕ್ಷಕ ದಳದವರಿಗೆ ನೆರವಾಗಬೇಕು
Team Udayavani, Jul 10, 2021, 5:52 PM IST
ರಾಮನಗರ: ಪೊಲೀಸರಿಗೂ ಗೃಹರಕ್ಷಕದಳದ ಸಿಬ್ಬಂದಿಗೂ ದುಡಿಮೆಯಲ್ಲಿಯಾವುದೇ ವ್ಯತ್ಯಾಸಗಳಿಲ್ಲ. ಅವರಿಗೆನೆರವಾಗಬೇಕಾಗಿದ್ದು ಪೊಲೀಸ್ಇಲಾಖೆಮತ್ತು ಸಮಾಜದ ಕರ್ತವ್ಯ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಹೇಳಿದರು.
ಜಿಲ್ಲೆಯಡಿಆರ್ ಗ್ರೌಂಡ್ಸ್ನಲ್ಲಿ ನೆಸ್ಲೆಕಂಪನಿ ವತಿಯಿಂದ ಗೃಹರಕ್ಷಕ ದಳದಸಿಬ್ಬಂದಿಗೆ ಏರ್ಪಡಿಸಿದ್ದ ಆಹಾರ ಕಿಟ್ವಿತರಿಸಿ ಮಾತನಾಡಿದರು.ಪೊಲೀಸರು ಮತ್ತು ಗೃಹರಕ್ಷಕ ದಳದಸಿಬ್ಬಂದಿ ಧರಿಸುವುದು ಖಾಕಿ ಉಡುಪು. ಈಉಡುಪು ಶಿಸ್ತಿನ ಸಂಕೇತ. ಅನೇಕ ಗೃಹರಕ್ಷಕದಳದ ಸಿಬ್ಬಂದಿ ಉನ್ನತ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ.
ನಮ್ಮಂತೆಯೇ ಕೆಲಸಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೇರೆಕಡೆ ಕೆಲಸ ಮಾಡುವ ಸಿಬ್ಬಂದಿಗೆಹೋಲಿಸಿದರೆ ಪೊಲೀಸ್ ಠಾಣೆಗಳಲ್ಲಿ ಕೆಲಸಮಾಡುವ ಸಿಬಂದಿº ಬಹಳ ಚುರುಕಾಗಿದ್ದಾರೆ.ಇಂಥ ಸಿಬ್ಬಂದಿಯನ್ನು ತಯಾರು ಮಾಡಿದಕೀರ್ತಿ ಗೃಹರಕ್ಷಕ ದಳದ ಕಮಾಂಡೆಂಟ್ನಿರಂಜನ್ ಅವರಿಗೆ ಸಲ್ಲಬೇಕು ಎಂದುಮೆಚ್ಚುಗೆ ವ್ಯಕ್ತಪಡಿಸಿದರು.ರಾಮನಗರ ಡಿವೈಎಸ್ಪಿ ಮೋಹನ್ಕುಮಾರ್ Êು ತ್ತು ಚನ್ನಪಟ್ಟಣ ಡಿವೈಎಸ್ಪಿಕೆ.ಎನ್.ರಮೇಶ್ ಮಾತನಾಡಿ, ಜಿಲೆ¿É ುಎÇÉಾ ಠಾOಗೆ ಳ ಲ್ಲೂ ಗೃಹರಕ್ಷಕ ದಳದ ಸಿಬ್ಬಂದಿಕೆಲಸ ನಿರ್ವಹಿಸುತ್ತಾರೆ.
ಕೆಲವೊಮ್ಮೆನಮಗಿಂತಲೂಚುರುಕಾಗಿಕೆಲಸಮಾಡುತ್ತಾರೆ.ಬಿಸಿಲು ಮಳೆಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಸಹಾಯ ಹಸ್ತಚಾಚುವುದು ನಮ್ಮೆಲ್ಲರಕರ್ತವ್ಯಎಂದರು.ನೆಸ್ಲೆ ಕಂ±ನಿ¿ ು ಪ್ರತಿನಿಧಿ ಕೃಷ್ಣಕುಮಾರ್ಮಾತನಾಡಿ, ನಾವು ಈ ಕೋವಿಡ್ಸಂದರ್ಭದಲ್ಲಿ ಕೊರೊನಾ ವಾರಿಯಸ್ìಗಳಿಗೆ ಸಹಾಯ ÊÞಡ ುವ ನಿಟ್ಟಿನಲ್ಲಿಕೆಲಸಮಾಡುತ್ತಿದ್ದೇವೆ. ವಿಶೇಷವಾಗಿ ಹೆಚ್ಚುಸಂಬಳವಿಲ್ಲದೆ, ಹೆಚ್ಚು ಕೆಲಸ ನಿರ್ವಹಿÓುವ ಗೃಹರಕ್ಷಕ ದಳದ ಸಿಬ್ಬಂದಿಗೆ ಸಹಾಯ ಹಸ್ತಚಾಚುವ, ನಿಟ್ಟಿನಲ್ಲಿ ಕಂಪನಿ ವತಿಯಿಂದದಿನಸಿ ಕಿಟ್ ನೀಡುತ್ತಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ