ಸಿರವಾರ: ವಿಜೃಂಭಣೆಯ ಹಾಲುಗಂಬ ಉತ್ಸವ
Team Udayavani, Dec 29, 2019, 4:03 PM IST
ಸಿರವಾರ: ಪಟ್ಟಣದಲ್ಲಿ ಎಳ್ಳ ಅಮಾವಾಸ್ಯೆಯ ಕರಿ ದಿನದಂದು ಪಟ್ಟಣದ ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಹಾಲುಗಂಬಕ್ಕೆ ಲೋಳೆರಸ, ಜಾಜಿ ಲೇಪನ ಮಾಡಲಾಗಿರುತ್ತದೆ. ನಾಯಕ ಸಮಾಜಕ್ಕೆ ಸೇರಿದವರು ಹಾಲುಗಂಬ ಏರುವ ಪದ್ದತಿಯಿದೆ. ನಾಯಕ ಸಮಾಜದವರು ಕಂಬವನ್ನು ಏರುವಾಗ ಅವರು ಜಾರುವಂತಾಗಲು ಗಂಗಾಮತಸ್ಥ ಸಮಾಜದವರು ಕೆಳಗಡೆಯಿಂದ ನೀರು ಎರಚುತ್ತಿದ್ದರೆ, ಬಡಿಗೇರ ಸಮಾಜದವರು ಮೇಲಿನಿಂದ ಹಾಲು, ಮೊಸರನ್ನು ಕಂಬಕ್ಕೆ ಎರೆಯುತ್ತಾರೆ. ಕಡೆಗೆ ಕಂಬ ಹತ್ತಿದವರಿಗೆ ದೇವಸ್ಥಾನದಿಂದ ಬಹುಮಾನ ನೀಡಿ ಆಶೀರ್ವದಿಸಲಾಗುತ್ತದೆ.
ಕಳೆದ 14 ವರ್ಷಗಳಿಂದ ಸತತವಾಗಿ ಹುಲಿಗೆಪ್ಪ ಪೂಜಾರಿ ಎಂಬುವವರು ಪ್ರಥಮ ಸ್ಥಾನ ಪಡೆಯುತ್ತಿರುವುದು ವಿಶೇಷ. ಇವರಿಗೆ 11 ತೊಲೆ ಬೆಳ್ಳಿ, ದ್ವಿತೀಯ ಸ್ಥಾನ ಪಡೆದ ಉಲ್ಲಾಸ ಎಂಬುವವರಿಗೆ 5 ತೊಲೆ ಬೆಳ್ಳಿ ನೀಡಿ ಗೌರವಿಸಲಾಯಿತು. ಹಾಲುಗಂಬ ಉತ್ಸವ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ದೇವಸ್ಥಾನ ಆವರಣ ಸುತ್ತಲಿನ ಕಟ್ಟಡಗಳ ಮೇಲೆ ನಿಂತು ಹಾಲುಗಂಬ ಉತ್ಸವ ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ