ಕೋಟ: ಠಾಣೆಯಿಂದ ಪರಾರಿಯಾದ ಆರೋಪಿಗೆ ಹುಡುಕಾಟ
Team Udayavani, Mar 23, 2019, 1:20 AM IST
ಕೋಟ: ಕೋಟ ಠಾಣೆಯಿಂದ ಪರಾರಿ ಆಗಿರುವ ಅಕ್ರಮ ಮರಳುಗಾರಿಕೆ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.
ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿ ಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಕ್ಕೆಗೆ ಕೋಟ ಪೊಲೀಸರು ಮಾ.20ರಂದು ಬೆಳಗಿನ ಜಾವ 5.30ಕ್ಕೆ ಕೋಟ ಠಾಣಾಧಿಕಾರಿ ಎಂ.ರಫೀಕ್ ಅವರು ಕಂದಾಯ ಇಲಾಖೆ ಅಧಿಕಾರಿಗಳ ಜತೆಯಲ್ಲಿ ದಾಳಿ ನಡೆಸಿದ್ದರು. ಅಲ್ಲಿಂದ ಮರಳು ಹಾಗೂ ಟೆಂಪೋವನ್ನು ವಶಪಡಿಸಿಕೊಂಡು,ಸಂತೋಷ ಮತ್ತು ಟೆಂಪೋ ಚಾಲಕ ಮಂಜುವನ್ನು ಬಂಧಿಸಿದ್ದರು.ಬಳಿಕ ಮಂಜು ಠಾಣೆಯಿಂದ ತಪ್ಪಿಸಿಕೊಂಡಿದ್ದ.
ಪೇದೆಯನ್ನು ದೂಡಿ ಪರಾರಿ
ಮಂಜುವನ್ನು ಕಸ್ಟಡಿಯಲ್ಲಿ ಇರಿಸಿ ಪೊಲೀಸರು ಸಂತೋಷನೊಂದಿಗೆ ದೋಣಿ ವಶಪಡಿಸಲು ತೆರಳಿದ್ದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಪೇದೆ ರಾಮ ದೇವಾಡಿಗರನ್ನು ತಳ್ಳಿ ಮಂಜು ಪರಾರಿಯಾಗಿದ್ದ.ಈತ ಮೂಲತಃ ಶಿಕಾರಿಪುರ ತಾಲೂಕು ಕೆಂಗಟ್ಟೆ ಗ್ರಾಮದವನಾಗಿದ್ದು,ಹಂಗಾರಕಟ್ಟೆ ಕೆಮಿಕಲ್ ಫ್ಯಾಕ್ಟರಿ ಬಳಿ ವಾಸವಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ