ಸಿದ್ದಾಪುರ ಅಸಮರ್ಪಕ ಒಳ ಚರಂಡಿ
ತಾಲೂಕು ಪಂಚಾಯತ್ ಸಹಾಯ ನಿರ್ದೇಶಕರ ಭೇಟಿ
Team Udayavani, May 22, 2019, 6:20 AM IST
ಸಿದ್ದಾಪುರ: ಸಿದ್ದಾಪುರ ಪೇಟೆಯ ಒಳಚರಂಡಿ ಕಳಪೆ ಹಾಗೂ ಅಸಮರ್ಪಕ ಕಾಮಗಾರಿಯಿಂದಾಗಿ ಒಳ ಚರಂಡಿಯಲ್ಲಿ ಸರಿಯಾಗಿ ನೀರು ಹರಿಯದೆ, ಸಿದ್ದಾಪುರ ಪೇಟೆಯ ಪರಿಸರ ದುನಾರ್ಥ ಬೀರುತ್ತಿದೆ.
ಗ್ರಾ. ಪಂ. ವ್ಯಾಪ್ತಿಯ ಶೌಚಾಲಯದ ವೀಕ್ಷಣೆಗೆ ಬಂದ ಉಡುಪಿ ತಾಲೂಕು ಪಂಚಾಯತ್ ಪ್ರಭಾರ ಸಹಾಯ ನೀರ್ದೇಶಕ ರಾಜೇಶ್ ಶೆಣೈ ಅವರು ಚರಂಡಿಯ ಅವ್ಯವಸ್ಥೆಯನ್ನು ನೋಡಿ, ಸರಿ ಪಡಿಸುವಂತೆ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ ಅವರಿಗೆ ಸೂಚಿಸಿದರು.
ಶೌಚಾಲಯದ ವೀಕ್ಷಣ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…