ಸಚಿವ ಹೆಗಡೆಯಷ್ಟು ನೀಚ ರಾಜಕಾರಣಿ ಇನ್ನೊಬ್ಬನಿಲ್ಲ: ಅಸ್ನೋಟಿಕರ್
Team Udayavani, Jun 30, 2018, 2:47 PM IST
ಕಾರವಾರ: ಸಚಿವ ಅನಂತ್ ಕುಮಾರ್ ಹೆಗಡೆಯಷ್ಟು ನೀಚ ರಾಜಕಾರಣಿ ಕರ್ನಾಟಕದಲ್ಲೂ ಇಲ್ಲ, ದೇಶದಲ್ಲೂ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಏಕವಚನದಲ್ಲೇ ನಿಂದಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ನೋಟಿಕರ್ ‘ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ ಧ್ವಜ ನಾನು ಹಾರಿಸಿದ್ದು ಎಂದು ಆರ್ಎಸ್ಎಸ್ನವರ ಬಳಿ ಹೇಳಿಕೊಂಡು 5 ಬಾರಿ ಸಂಸದನಾಗಿದ್ದಾನೆ. ಅವನಿಗೆ ಅಮಿತ್ ಶಾ ಮಿನಿಸ್ಟರ್ ಮಾಡಿದ್ರು. ಈಗ ಅವನಿಗೆ ಉಂಡ ತುತ್ತು ಹೊರಗೆ ತೆಗೆಯಲಿಕ್ಕೆ ಆಗುವುದಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಇವನು ಈ ಚುನಾವಣೆಯಲ್ಲಿ ಕಾಗೇರಿಗೆ ವಿರೋಧ ಮಾಡಿದ್ದಾನೆ . ಬಿಜೆಪಿ ಕಾರ್ಯಾಲಯದಲ್ಲಿ ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರ್ಗೆ ಹೊಡೆದಿದ್ದಾನೆ. ಅಂತವನ ಕುರಿತಾಗಿ ಮಾತನಾಡುವಂತದ್ದು ಸರಿಯಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…