ಭಾರಿ ಮಳೆಗೆ ಅಕ್ಷರಶಃ ಮುಳುಗಿದ ಭಟ್ಕಳ : ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ
Team Udayavani, Aug 2, 2022, 7:41 AM IST
ಭಟ್ಳಳ : ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಟ್ಕಳ ತಾಲೂಕು ಅಕ್ಷರಶಃ ಮುಳುಗಡೆಯಾಗಿದೆ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ಜನ ಪರದಾಡುವಂತಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಎ.ಸಿ., ತಹಶೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಮುಖ್ಯ ರಸ್ತೆಯಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿ. ಹಲವಾರು ಮನೆಗಳಲ್ಲಿ ರಾತ್ರಿಯಿಡಿ ಜಾಗರಣೆ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೊಷಣೆ.
ಎನ್ ಡಿ ಅರ್ ಎಫ್ ತಂಡ ಅಗಮನದ ನಿರೀಕ್ಷೆಯಲ್ಲಿ ಜನತೆ.