ನಮ್ಮೂರ ಯುವ ಶಕ್ತಿ ಊರಲ್ಲೇ ಉಳಿಯಲು ಸಹಕಾರಿ ಸಂಘಗಳು ನೇತೃತ್ವ‌ ಕೊಡಬೇಕಿದೆ: ಕಾಗೇರಿ


Team Udayavani, May 10, 2022, 2:38 PM IST

WhatsApp Image 2022-05-10 at 12.37.42 PM

ಶಿರಸಿ: ನಮ್ಮೂರಿನ ಯುವಕರು ನಮ್ಮೂರಲ್ಲಿ ಉಳಿಯುವಂತೆ ಆಗಬೇಕು. ಸಹಕಾರಿ ಸಂಘಗಳು ಈ ಬಗ್ಗೆ ಮುಂಚೂಣಿಯಲ್ಲಿ ಕೆಲಸ ಸಾಧಿಸಬೇಕು. ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಮಂಗಳವಾರ ತಾಲೂಕಿನ ಬಿಸಲಕೊಪ್ಪದ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲಸೆ ಹೋಗದಂತೆ ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಬೇಕು. ಹಲಸಿನಕಾಯಿ ಹಪ್ಪಳದಿಂದ ಇತರ ಉತ್ಪನ್ನ ಗುಣಮಟ್ಟಕೆ ಯಂತ್ರೋಪಕರಣಗಳ ಕೊಡುಗೆ‌ ಕೊಡುವಲ್ಲೂ ನೆರವಾಗಬೇಕು. ನಮ್ಮ ಸೊಸೈಟಿ ವ್ಯಾಪ್ತಿಯಲ್ಲಿ ಸ್ವದೇಶಿ ವಸ್ತು ಬಳಕೆಗೆ‌ ಪ್ರೇರಣೆ, ಸರಳ ಜೀವನ ನಡೆಸಲು ಸಾಧ್ಯವಾ, ಸ್ವಚ್ಛತೆ ಆದ್ಯತೆ‌ ಕೊಡಬಹುದಾ ಎಂದೂ ಆಲೋಚಿಸಬೇಕು. ಸಹಕಾರಿ ಸಂಘಗಳು ಆಯಾ ಭಾಗದ ಜವಬ್ದಾರಿ, ನೇತೃತ್ವ ವಹಿಸಬೇಕು. ನಮ್ಮೂರಿಗೆ ಬೇಕಾದ ಕಾರ್ಯಕ್ಕೆ‌ ನಾವು ಸ್ವಾವಲಂಬಿ, ರಾಷ್ಟ್ರಾಭಿಮಾನ‌ ಕಾರ್ಯಕ್ಕೆ‌ ಮುಂದಾಗಿದೆ ಎಂದೂ ಆಶಿಸಿದರು.
ಕಾರ್ಮಿಕ ಸಚಿವ ಶಿವಾರಾಮ ಮಾತನಾಡಿದರು.
ಅತಿಥಿ ವಾಯುವ್ಯ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ,
ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಎಪಿಎಂಸಿ ಸದಸ್ಯ ಸುನೀಲ‌ ನಾಯ್ಕ, ಬಿಸಲಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ನಾಯ್ಕ ಆನಗೋಡಕೊಪ್ಪ, ಸಹಾಯಕ ನಿಬಂಧಕ ನಿಂಗರಾಜು ಎಸ್,
ಉಪಾಧ್ಯಕ್ಷ ಟಿ.ಎಂ.ಅಶೋಕ ಕುಪ್ಪಳ್ಳಿ, ನಿರ್ದೇಶಕರಾದ ವಿ.ಎಂ.ಹೆಗಡೆ ಬಿಸಲಕೊಪ್ಪ, ಸತೀಶ ಹೆಗಡೆ, ತಾರಾ ಹೆಗಡೆ ಉಲ್ಲಾಳ, ಪದ್ಮನಾಭ ಭಟ್ಟ, ಅನಂದ ನಾಯ್ಕ, ಪ್ರಭಾವತಿ ಬೀಳೂರು, ತಿಮ್ಮಪ್ಪ ಹೆಗಡೆ, ಹೂವಾ ಗಿರಗಿ, ಮಹೇಂದ್ರ ಭಟ್ಟ ಸಾಲೆಕೊಪ್ಪ, ಪರಶುರಾಮ ಹಸ್ಲರ್ ಇತರರು ಇದ್ದರು‌.
ಅಧ್ಯಕ್ಷತೆಯನ್ನು ವಹಿಸಿದ ಸೊಸೈಟಿ ಅಧ್ಯಕ್ಷ ಎಸ್.ಎನ್.ಭಟ್ಟ ಕ ವರ್ಗದ ಸೊಸೈಟಿ ಈಗ ಅ ವರ್ಗಕ್ಕೆ ಬಂದಿದೆ.‌ ಸದಸ್ಯರ ಜೊತೆ ಸಂಘವೂ ಬೆಳೆದಿದೆ. ಅನೇಕ ಹೊಸ ಯೋಜನೆ ಕೂಡ ಮಾಡುತ್ತಿದ್ದೇವೆ ಎಂದರು.
ಪ್ರಣತಿ ಸಂಗಡಿಗರು ಪ್ರಾರ್ಥಿಸಿದರು.
ಪ್ರಕಾಶ ಭಾಗವತ ನಿರ್ವಹಿಸಿದರು. ಕಾರ್ಯದರ್ಶಿ ಅಭಿಷೇಕ ಎನ್.ಹೆಗಡೆ ಕಾಟಿಮನೆ ಸ್ವಾಗತಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.