ರಸ್ತೆ ಮೇಲೆ ಬಂದ್ರಾ… ಹೆಲಿಕಾಪ್ಟರ್ ಮೇಲೆ ಬಂದ್ರಾ? ಅಧಿಕಾರಿಗಳ ವಿರುದ್ಧ ಶಾಸಕ ಭೀಮಣ್ಣ ಗರಂ
ಶಿರಸಿ - ಹಾವೇರಿ ರಸ್ತೆಯ ಅವ್ಯವಸ್ಥೆ... ಶಾಸಕ ಗರಂ
Team Udayavani, Oct 27, 2023, 12:43 PM IST
ಶಿರಸಿ: ಶಿರಸಿ ಹಾವೇರಿ ರಸ್ತೆಯಲ್ಲಿ ಬಂದಿರಾ? ಹೆಲಿಕಾಪ್ಟರ್ ಮೇಲೆ ಬಂದಿರಾ ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ, ೩೦ ಕಿಮಿ ನಮ್ಮ ಜಿಲ್ಲೆಯಲ್ಲಿ ಶಿರಸಿ ಹಾವೇರಿ ರಸ್ತೆ ಇದೆ. ಅರಣ್ಯ ಸಮಸ್ಯೆ ಇಲ್ಲದ ಕಡೆ ಕೆಲಸ ಮಾಡಲು ಏನು ಸಮಸ್ಯೆ ಎಂದು ಕೇಳಿದರು.
ಹಾವೇರಿ ಶಿರಸಿ ರಸ್ತೆಯಲ್ಲಿ ದಾಸನಕೊಪ್ಪ ತನಕ ಏನೂ ಸಮಸ್ಯೆ ಇಲ್ಲ. ನಾಳೆಯಿಂದಲೇ ಗುಂಡಿ ಮುಚ್ಚುವ ಕೆಲಸ ಆಗಬೇಕು. ಅರಣ್ಯ ಇಲಾಖೆಯಿಂದ ಸಮಸ್ಯೆ ಇಲ್ಲ. ಜನರೂ ಸಹಕಾರ ಕೊಟ್ಟಿದ್ದಾರೆ. ವಿಳಂಬ, ಮೊಂಡುತನ ಮಾಡಬೇಡಿ ಎಂದು ಹೇಳಿದರು.
ಶಿರಸಿ ಹಾವೇರಿ ರಸ್ತೆಗೆ ಸಂಬಂಧಿಸಿ ಎಲ್ಲ ಇಲಾಖೆಗಳ ಸಂಪರ್ಕದಲ್ಲಿ ಇರಬೇಕು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಹಕಾರ ನೀಡುತ್ತಾರೆ. ರಸ್ತೆ ಕೆಲಸ ಮಾಡಬೇಕು. ಅರಣ್ಯ ಮಾರ್ಕಿಂಗ್ ಎಷ್ಟಾಗಿದೆ ಎಂಬುದೇ ಗೊತ್ತಿಲ್ಲ. ಸಾರ್ವಜನಿಕರ ಸಮಸ್ಯೆ ನೋಡಲ್ಲ. ನಿಮ್ಮ ಲಾಭ ನೋಡುತ್ತೀರಿ. ಸಮಸ್ಯೆ ಏನಿದೆ ಎಂದು ಗುತ್ತಿಗೆ ಪಡೆಯುವ ಮೊದಲು ನೋಡಬಾರದಾ ಎಂದೂ ಕೇಳಿದರು.
ಎಸಿ ದೇವರಾಜ್, ತಹಸೀಲ್ದಾರ ಶ್ರೀಧರ ಮುಂದಲನಿ, ಲೊಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ನಾರಾಯಣ ಕುರಂದಕರ್, ಹಿರಿಯ ಸಹಾಯಕ ಅಭಿಯಂತ ಶಿವಾನಂದ ಜಾಡರ್ ಇತರರು ಇದ್ದರು.
ಇದನ್ನೂ ಓದಿ: Lunar Eclipse: ಅ.28ರ ಸಂಜೆ ಆರರಿಂದ ಚಾಮುಂಡೇಶ್ವರಿ ದರ್ಶನ ವ್ಯವಸ್ಥೆಯಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು