ಶಿವಗಂಗಾ ಜಲಪಾತಕ್ಕೆ ಬಿದ್ದು ಯುವತಿ ನಾಪತ್ತೆ ಪ್ರಕರಣ : ಕಾರ್ಯಾಚರಣೆಗೆ ಕೋತಿರಾಜ್ ತಂಡ
ದ್ರೋಣ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ
Team Udayavani, Aug 3, 2022, 9:44 AM IST
ಶಿರಸಿ: ಶಿವಗಂಗಾ ಜಲಪಾತದಲ್ಲಿ ನಾಪತ್ತೆಯಾದ ಯುವತಿಯ ಪತ್ತೆಗೆ ಕೋತಿರಾಜ ಅವರ ತಂಡ ಮಂಗಳವಾರ ಆಗಮಿಸಿದೆ.
ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶಿವಗಂಗೆಯಲ್ಲಿ ಜುಲೈ 30 ರಂದು ಶಿವ ಗಂಗಾ ಫಾಲ್ಸ್ ನ ನೀರಿನ ಜರಿಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾದ ತ್ರಿವೇಣಿ ಅಂಬಿಗ(20) ಪತ್ತೆಗಾಗಿ ಶ್ರಮಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ.
ಪೋಲಿಸ್ ಅಧಿಕಾರಿ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು, ಖಾಸಗಿ ಲೈಫ್ ಗಾರ್ಡ್ ಸಿಬ್ಬಂದಿಗಳು, ಸ್ಥಳೀಯರೊಂದಿಗೆ ಸಾಕಷ್ಟು ಹುಡುಕಾಟ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ.
ಜೊತೆಗೆ ಚಿತ್ರದುರ್ಗದ ಕೋತಿರಾಜ್ ತಂಡ ಈ ದಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಹಾಗೂ ಸ್ಥಳೀಯ ಖಾಸಗಿ ಲೈಫ್ ಗಾರ್ಡ್ ಮುಖ್ಯಸ್ಥ ಗೋಪಾಲ್ ಗೌಡ ತಂಡದ 15 ಸದಸ್ಯರು, ಜಡ್ಡಿಗದ್ದೆ ಗ್ರಾಮದ ವೆಂಕಟರಮಣ ಪೂಜಾರಿ ನೇತೃತ್ವದ ಸುಮಾರು 25 ರಿಂದ 30 ಜನ ಜಡ್ಡಿಗದ್ದೆ ಗ್ರಾಮಸ್ಥರು ಸತತ ನಾಲ್ಕು ದಿವಸ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ದ್ರೋಣ್ ಕ್ಯಾಮರಾ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಿದರೂ ಕೂಡ ಪತ್ತೆಯಾಗಿಲ್ಲ ಎಂದು ಸಿಪಿಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ : ಮಡಿಕೇರಿ : ಕೊಯನಾಡು ರಸ್ತೆಯಲ್ಲಿ ಬೃಹತ್ ಬಿರುಕು : ಭಾರೀ ವಾಹನ ಸಂಚಾರ ನಿಷೇಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ