ಶಿರಸಿ: ಹಿರಿಯ ಅಡಿಕೆ ವರ್ತಕ ತಿಮ್ಮಣ್ಣ ಭಟ್ಟ ನಿಧನ
Team Udayavani, Dec 21, 2021, 12:31 PM IST
ಶಿರಸಿ: ನಗರದ ಹಿರಿಯ ಅಡಿಕೆ ವರ್ತಕ ತಿಮ್ಮಣ್ಣ ಭಟ್ಟ ರವರು ( 73) ಹೃದಯಾಘಾತದಿಂದ ನಿಧನಹೊಂದಿದರು.
ಕಳೆದ ಐದು ದಶಕಗಳಿಂದ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ಮೃತರು ವಿನಾಯಕ ಟ್ರೇಡರ್ಸ ( ಎಸ್ ವಿಟಿ ) ಮಾಲಿಕರಾಗಿ ಅನೇಕ ಯುವಕರಿಗೆ ಮಾರ್ಕೆಟಿಂಗ್ ವ್ಯವಸ್ಥೆಯ ಮಾರ್ಗದರ್ಶನ ಮಾಡಿದ್ದರು.
ಪತ್ನಿ , ಒರ್ವ ಪುತ್ರ ,ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಶಿರಸಿ ಅಡಿಕೆ ,ಕಾಳುಮೆಣಸು ಏಲಕ್ಕಿ ವರ್ತಕರ ಎಸ್ ವಿ ಟಿ ಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?