ಆರೋಗ್ಯ ಕಾಪಾಡುವ ಬಟಾಣಿ


Team Udayavani, Jun 25, 2019, 5:00 AM IST

19

ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಕೆಲವೊಂದು ಪೌಷ್ಟಿಕಾಂಶಗಳಿರುತ್ತವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಆಹಾರ ಸೇವನೆಯಲ್ಲಿ ಇತಿಮಿತಿಗಳಿದ್ದರೆ ಉತ್ತಮ. ಸಾಮಾನ್ಯವಾಗಿ ದಿನನಿತ್ಯದ ಆಹಾರಗಳಲ್ಲಿ ಹಸಿರು ಬಟಾಣಿಯ ಬಳಕೆ ಹೆಚ್ಚಾಗಿ ಮಾಡುತ್ತೇವೆ. ಆದರೆ ಅದು ಎಷ್ಟು ಪೌಷ್ಟಿಕಾಂಶಯುಕ್ತ ಆಹಾರ, ಅದರ ಪ್ರಯೋಜನ, ಅಪಾಯಗಳೇನು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಇದು ಹೆಚ್ಚು ಫೈಬರ್‌ ಅಂಶವನ್ನು ಹೊಂದಿದೆ. ಅಲ್ಲದೇ ಅಪಾರ ರೋಗ ನಿರೋಧಕ ಶಕ್ತಿಯನ್ನೂ ಒಳಗೊಂಡಿದೆ. ಹೃದಯ ಸಂಬಂಧಿ ಕಾಯಿಲೆ, ಕಾನ್ಸರ್‌ ಬಾರದಂತೆ ಇದು ತಡೆಗಟ್ಟುತ್ತದೆ.

ಹೇಗೆ ಸೇವಿಸಬಹುದು?
ಕೊಯ್ಲಿನ ಸಂದರ್ಭದಲ್ಲೇ ಬಟಾಣಿಯ ಸೇವನೆ ಉತ್ತಮ. ಆಲೂಗಡ್ಡೆ, ಕ್ಯಾರೆಟ್, ಬೀನ್ಸ್‌ ಜತೆ ಸೇರಿಸಿ ಅಥವಾ ಗ್ರೀನ್‌ ಸಲಾಡ್‌ಗೆ ಹಾಕಿ ಇದರ ಸೇವನೆ ಮಾಡಬಹುದು. ಹಸಿರು ಬಟಾಣೆ ಸೂಪ್‌ ಮಾಡಿ ಕುಡಿದರೆ ಇನ್ನೂ ಉತ್ತಮ.

ಅಪಾಯಗಳು
ಬಟಾಣಿಯ ಹೆಚ್ಚು ವಿಟಮಿನ್‌ ಹೊಂದಿರುವುದರಿಂದ ಅತಿಯಾದ ಸೇವನೆಯು ದೇಹದಲ್ಲಿ ಕ್ಯಾಲ್ಸಿಯಂನ ಅಂಶವನ್ನು ಕಡಿಮೆಗೊಳಿಸುವ ಸಾಧ್ಯತೆಯಿದೆ.

ಪೌಷ್ಟಿಕಾಂಶಗಳು
ಹಸಿರು ಬಟಾಣಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ. ದಿನಕ್ಕೆ ಸೇವಿಸುವ 170 ಗ್ರಾಮ್‌ ಬಟಾಣಿಯಲ್ಲಿ ಕ್ಯಾಲೋರಿ 62, ಕಾಬ್ರ್ಸ್ 11 ಗ್ರಾಂ, ಫೈಬರ್‌ 4 ಗ್ರಾಂ, ಪ್ರೊಟೀನ್‌ 4 ಗ್ರಾಂ, ವಿಟಮಿನ್‌ ಎ ಶೇ. 34, ವಿಟಮಿನ್‌ ಕೆ ಶೇ. 24, ವಿಟಮಿನ್‌ ಸಿ ಶೇ. 13, ಕಬ್ಬಿಣಾಂಶ ಶೇ. 7 ಇರುತ್ತದೆ. ಹೆಚ್ಚು ಪ್ರೊಟೀನ್‌ ಹೊಂದಿದೆ.
ಪ್ರಯೋಜನಗಳು
1 ಕಡಿಮೆ ಫ್ಯಾಟ್ ಮತ್ತು ಕ್ಯಾಲೋರಿ ಹೊಂದಿರುವುದರಿಂದ ಇದು ತೂಕ ಇಳಿಕೆಗೆ ಸಹಕಾರಿ. ಸಾಮಾನ್ಯವಾಗಿ ಡಯೆಟ್ ಮಾಡುವವರಿಗೆ ಹೆಚ್ಚು ಪ್ರಯೋಜನಕಾರಿ.

2 ಸಣ್ಣ ಗಾತ್ರದ ಹಸಿರು ಬಟಾಣಿಯಲ್ಲಿರುವ ಪಾಲಿಫ‌ನಲ್ ಅಂಶ ಕ್ಯಾನ್ಸರ್‌ಗೆ ರಾಮಬಾಣ.

3 ಇದು ಅತಿ ಹೆಚ್ಚು ರೊಗ ನಿರೋಧಕ ಶಕ್ತಿ ಹೊಂದಿದೆ. ಇದರಲ್ಲಿನ ಕಬ್ಬಿಣಾಂಶ, ಕ್ಯಾಲ್ಸಿಯಂ, ತಾಮ್ರದ ಅಂಶಗಳು ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

4 ಚರ್ಮದ ರಕ್ಷಣೆಗೆ ಹಸಿರು ಬಟಾಣಿ ಸಹಾಯಕ.

5 ಹಸಿರು ಬಟಾಣಿಯು ದೃಷ್ಟಿ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಹೊಂದಿದೆ.

•••ರಂಜಿನಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.