ಆಸ್ತಿಪಾಸ್ತಿ ಹಾನಿ ಮಾಡಿದವರಿಂದಲೇ ನಷ್ಟ ಭರಿಸುವ ಕ್ರಮದಿಂದ ಇಂತಹ ಕೃತ್ಯ ಕಡಿಮೆಯಾಗಬಹುದೇ?
Team Udayavani, Aug 14, 2020, 4:24 PM IST
ಮಣಿಪಾಲ: ಗಲಭೆ – ದೊಂಬಿಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಗೊಳಿಸುವವರಿಂದಲೇ ಸರಕಾರ ಆ ನಷ್ಟವನ್ನು ಭರಿಸುವ ಮೂಲಕ ಇಂತಹ ಪುಂಡಾಟಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ನಿಮ್ಮ ಅಭಿಪ್ರಾಯವೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ
ದಯಾನಂದ ಕೊಯಿಲಾ: ಇದು ಸರಿಯಾದ ಮಾರ್ಗ. ಸಾರ್ವಜನಿಕ ರ ತೆರಿಗೆ ಹಣದಿಂದ ಸರಕಾರ ಸಾರ್ವಜನಿಕರಿಗಾಗಿ ಮಾಡಿರುವ ವ್ಯವಸ್ಥೆಗಳನ್ನು ಒಂದಿಷ್ಟು ಮಂದಿ ಸೇರಿ ಹಾಳುಗೆಡವುದು ಎಷ್ಟು ಸರಿ. ಸಮುದಾಯ, ಸಂಘಟನೆ, ಇಲ್ಲವೇ ವ್ಯಕ್ತಿ ಇವರೇ ಭಾಧ್ಯಸ್ಥರು ಅವರಿಂದಲೇ ನಷ್ಟ ಭರಿಸಬೇಕು.
ಪ್ರಕಾಶ್ ಗಾಳಿಪಟ: ಏನಿರುತ್ತೆ ಅವರ ಬಳಿ ಎರಡು ತಲೆಗೆ ಇಪ್ಪತ್ತು ಮಕ್ಕಳು ಏನು ವಶ ಪಡಿಸಿಕೊಳ್ತೀರಿ
ಕೃಷ್ಣ ಜೋಶಿ: ದೇಶ ಹಾಳು ಮಾಡಬೇಕೆನ್ನುವವರು ಎಲ್ಲ ಕೆಟ್ಟ ಹಾಗೂ ದುಷ್ಟ ಕೆಲಸಗಳಿಗೆ ಸಿದ್ಧರಿದ್ದಾರೆ. ಗಿಡವಾಗಿದ್ದಾಗ ಬಗ್ಗಿಸದವರು ಮರವಾದಾಗ ಬಗ್ಗಿಸುವದು ಕಠಿಣ.
ಸತೀಶ್ ರಾವ್: ರಾಜಕೀಯ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು ಕಾನೂನು ತಿದ್ದುಪಡಿ ಮಸೂದೆ ಮಂಡನೆ ಮಾಡಿ ಯಾವುದೇ, ಯಾವ ಮುಲಾಜು ನೋಡದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮನಸ್ಸಿದ್ದರೆ ಮಾರ್ಗ ಖಂಡಿತ.
ದಾವೂದ್ ಕೂರ್ಗ್: ಈ ಕಾಳಜಿ ಯಾವಾಗಲೂ ಇರಲಿ ಒಳ್ಳೆಯದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು