ಬೆಲೆ ಇಳಿಕೆಯ ಕಾರಣದಿಂದ LPG ಸಬ್ಸಿಡಿ ರದ್ದು ಮಾಡಿರುವ ಕ್ರಮ ಸರಿಯೇ?
Team Udayavani, Sep 4, 2020, 5:01 PM IST
ಮಣಿಪಾಲ: ಬೆಲೆ ಇಳಿಕೆಯ ಕಾರಣವನ್ನು ಕೊಟ್ಟು ಎಲ್ ಪಿಜಿ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ರದ್ದು ಮಾಡಿರುವ ಕ್ರಮ ಸಮರ್ಪಕವಾಗಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ
ಮಹಾದೇವ ಗೌಡ: ಅನಿಲ ಮತ್ತು ಸೀಮೆ ಎಣ್ಣೆ ಎರಡನ್ನೂ ಸಹ 5 ವರ್ಷ ಗಳ ಕಾಲಒಂದೆ ಕಡಿಮೆ ದರ ಕೆಕೆ ಕೊಟ್ಟರೆ ಸರಿ ಅನಿಸುತ್ತದೆ. ಇದರ ನಷ್ಟವನ್ನು ಪೆಟ್ರೋಲ್ ಡೀಸೆಲ್ ಗಳಿಂದ ಬರುವ ಲಾಭ ನಲ್ಲಿ ಯಾಕೆ ಸರಿದುಗಿಸಬಾರದು. ಅಡಿಗೆ ಅನಿಲ ಸೀಮೆ ಎಣ್ಣೆ, ಹಾಲು, ಮತ್ತು ಸಸ್ಯೆ ಆಹಾರ ಪದಾರ್ಥಗಳ ವಿಚಾರದಲ್ಲಿ ಬಡವ ಶ್ರೀಮಂತ ತಾರತಮ್ಯ ವಿಲ್ಲದೇ ಎಲ್ಲರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಅನಿಸುತ್ತೆ.
ನಾಗರಾಜ್ ಗುಪ್ತಾ: ಜನರಿಗೆ ಗ್ಯಾಸ್ ಉಪಯೋಗವನ್ನು ಪರಿಚಯಿಸುವ ಮತ್ತು ಆತ್ಮ ವಿಶ್ವಾಸ ತುಂಬುವ ಹಂತದಲ್ಲಿ ಸಬ್ಸಿಡಿ ಕೊಡುವ ಅವಶ್ಶಕತೆ ಇತ್ತು . ಈಗ ಗ್ಯಾಸ್ ಜೀವನದ ಅತ್ಯಾವಶ್ಯಕ ವಸ್ತುಗಳಲ್ಲೊಂದಾಗಿದೆ . ಇನ್ನೂ ರಿಯಾಯತಿ ನಿರೀಕ್ಷೆ ಮಾಡುವುದು ಹಾಸ್ಯಾಸ್ಪದ. ಅದಕ್ಕಿಂತ ಹೆಚ್ಚಾಗಿ ಇದು ಆಮದು ಮಾಡಿಕೊಳ್ಳುವ ಉತ್ಪನ್ನ
ಎಸ್ ಬಿ ನಾಯಕ್: ಇದೂ ಬಿಜೆಪಿ ಸರಕಾರದ ಸಾಧನೆ ಮಬ್ಬು ಭಕ್ತರೆ ಯಾಲಿ ಅಡಗಿದ್ದಿರಿ ಈಗ ಮಾತಡಿ ಥೂ ನಿಮ್ಮ ಜನ್ಮಕೇ ನಾಚಿಕೆ ಆಗಬೇಕು.
ಪ್ರದೀಪ್ ದಿ ದರ್ಶನ್: 320ರೂ ಇದ್ದ ಸಿಲಿಂಡರ್ ಬೆಲೆ ಎನೋ ದೇಶ ಉದ್ದಾರ ಮಾಡಿತ್ತೀನಿ ಎಂದು ಹೇಳಿ ದೇಶದ ಅಭಿವೃಧ್ಧಿ ಹಳ್ಳ ಹಿಡಿಸಿದ ಈ ಅಯೋಗ್ಯ .
ಗುರುದತ್ ಸುಬ್ರಹ್ಮಣ್ಯ: ನಿಮಗೆ ಸಬ್ಸಿಡಿ ಅರ್ಥ ತಿಳಿದಿದೆಯೆ? ನಬಡವರಿಗೆ ಕೈಗೆಟುಗಲಾಗದ ಬೆಲೆಯಿದ್ದಾಗ ಸಬ್ಸಿಡಿ ಕೊಟ್ಟು ಅನುಕೂಲ ಮಾಡಿ ಕೊಡಲಾಗುತ್ತದೆ. ಬೆಲೆ ಕಡಿಮೆಯಾದಾಗ ಸಬ್ಸಿಡಿ ಕೊಡಲು ಇಲ್ಲಿ ತೆರಿಗೆದಾರರ ಹಣ ಬಿಟ್ಟಿ ಬಿದ್ದಿಲ್ಲ. ಇನ್ ಕಮ್ ಟ್ಯಾಕ್ಸ್ ಕಟ್ಟುವವರು 3% ಜನ. ಬಿಟ್ಟಿಯಾಗಿ ಫಲ ಅನುಭವಿಸುವವರು 97% ಜನ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ