ಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅದ್ದೂರಿ ವೆಚ್ಚದ ಮೆರವಣಿಗೆಯ ಅಗತ್ಯವಿದೆಯೇ?


Team Udayavani, Nov 19, 2019, 4:42 PM IST

jds-tea

ಮಣಿಪಾಲ: ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಅದ್ದೂರಿ ವೆಚ್ಚದ ಮೆರವಣಿಗೆಗಳ ಅಗತ್ಯವಿಎಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

ಹಬಿಬ್ ಉಡುಪಿ: ಈ ಚುನಾವಣೆಯೆ ಅನಗತ್ಯ ಅಂತದ್ದರಲ್ಲಿ ಈ ರೀತಿ ದುಂದುವೆಚ್ಚ ಮಾಡುವ ಬದಲು ಅದೇ ಹಣವನ್ನು ನೆರೆ ಸಂತ್ರಸ್ತರಿಗೆ ನೀಡ ಬಹುದಿತ್ತು

ಹರೀಶ್ ಬಾಬು: ಇಲ್ಲ. ಅದನ್ನೇ ಅಧಿಕಾರ ಸಿಕ್ಕ ನಂತರ ಬಡವ ನಿಗ೯ತಿಕರಿಗೆ ಕೊಟ್ಟರೇ ಒಳ್ಳೆಯದೂ ಅಲ್ವಾವೇ…

ನವಿ ದಾಸ್: ಪ್ರಜೆಗಳ ತೆರಿಗೆ ಹಣದಿಂದಲೇ ಮಾಡುವಂತಹ ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಇಲ್ಲ.

ಮೋಹನ್ ದಾಸ ಕಿಣಿ: ಪದೇಪದೇ ಚುನಾವಣೆಯೇ ಒಂದು ವ್ಯರ್ಥ ವೆಚ್ಚ. ತೋರಿಕೆಗೆ ಯಾರೋ ಮಾಡುವ ವೆಚ್ಚದಂತೆ ಕಂಡರೂ ಪರೋಕ್ಷವಾಗಿ ಇದಕ್ಕೆ ವೆಚ್ಚ ಮಾಡುವವರು ಆ ರಾಜಕೀಯ ನಾಯಕರಿಂದ ಪ್ರಯೋಜನ ಪಡೆಯುವವರೇ ಆಗಿರುತ್ತಾರೆ. ಹಾಗೂ ಚುನಾವಣೆಯಲ್ಲಿ ಗೆದ್ದರೆ ಸರಕಾರದಿಂದ ಲಾಭವನ್ನು ನಿರೀಕ್ಷಿಸಿಯೇ ಮಾಡಿರುತ್ತಾರೆ. ಕೆಲವೊಮ್ಮೆ ವಾಹನಗಳ ಮೆರವಣಿಗೆ ಕೂಡಾ ಮಾಡುವವರಿದ್ದು, ಇಂಧನ ವ್ಯರ್ಥ, ಪರಿಸರ ಮಾಲಿನ್ಯ.

ಲಕ್ಷ್ಮೀಕಾಂತ್ರಾಜ್ ಎಂ ಜಿ; ಈ ವೆಚ್ಚ ತಡೆಯಬೇಕೆಂದ್ರೆ. ನಾಮ ಪತ್ರ ಸಲ್ಲಿಸಲು ಚುನಾವಣಾ ಆಯೋಗ ಆನ್ ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಅಲ್ಲಿ ಅರ್ಜಿ ಸಲ್ಲಿಸಿ ಮೂಲ ದಾಖಲೆಗಳನ್ನ ತದನಂತರ ಪರಿಶೀಲಿಸಿಕೊಳ್ಳಬೇಕು.

ಸುಧಿ ಎಂಎನ್: ಖಂಡಿತ ಇಲ್ಲ .ರಾಜಕೀಯ ನಾಯಕರಿಗೆ ಬಲ ಪ್ರದರ್ಶನಕ್ಕೆ ವೇದಿಕೆಯಷ್ಟೆ ಇದು ಬದಲಾಗಿ ಇನ್ನೇನೂ ಅಲ್ಲ ,ಇದಕ್ಕೆ ಅಗತ್ಯ ಕಡಿವಾಣ ಬೀಳಬೇಕಿದೆ ,ಆನ್ ಲೈನ್ ಮೂಲಕ ನಾಮಿನೇಷನ್ ಫೈಲ್ ಮಾಡಲಿಕ್ಕೆ ಅವಕಾಶ ಕೊಡುವುದು ಉತ್ತಮ ಅಂತ ನನ್ನ ಭಾವನೆ ಆಗ ರ್ಯಾಲಿಗಳನ್ನು ನಡೆಸುವುದಕ್ಕೆ ಅವಕಾಶವೇ ಇರುವುದಿಲ್ಲ , ಇದರಿಂದ ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಮತ್ತು ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು .

ಗಂಗಾಧರ ರಾವ್ ಕೊಕ್ಕಡ: ಖಂಡಿತವಾಗಿ ನಮಗೆ ಇಲ್ಲ .ಆದರೆ ಅವರಿಗೆ ಇದೆ . ಜಯಿಸಿದ ಮೇಲೆ ಯಾವುದಾದರು ನೆಪದಲ್ಲಿ ಜನರನ್ನು ಲೂಟಿ ಮಾಡಬೇಕಲ್ಲ

ಸಂಗನಗೌಡ ಪಾಟೀಲ್: ಅಗತ್ಯವಿದೆ. ರಾಜ್ಯದಲ್ಲಿ ಹಣದ ಬರವಿದೆ. ಈ ಚುನಾವಣೆ ಎಷ್ಟೋ ಕೈ ಗಳಿಗೆ ಉದ್ಯೋಗ ಕೊಡಲಿದೆ. ಇವತ್ತಿನ ಮೆರವಣಿಗೆ ಎದೆಷ್ಟೋ ಬಾಜಾ -ಭಜಂತ್ರಿ, ಹೋಟೆಲ್ ಉದ್ಯಮಕ್ಕೆ, ರಸ್ತೆ ಬದಿಯ ದಿನಸಿ ಅಂಗಡಿದಾರರಿಗೆ, ಪರೋಕ್ಷವಾಗಿ ಕೋಟಿ ರೂ ಗಳ ವ್ಯವಹಾರ /ಆದಾಯ ನೀಡಿದೆ. ನೇರವಾಗಿ ನಾಯಕರಿಂದ ಹಣ ಕಿತ್ತುಕೊಳ್ಳೋದು ಆಗುವದಿಲ್ಲ. ಹೀಗಾದರೂ ಕಿತ್ತುಕೊಳ್ಳಲಿ.

ಟಾಪ್ ನ್ಯೂಸ್

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.