“ಅಂತರಂಗದಲ್ಲೊಂದು ಬೆಳಕು”!


Team Udayavani, Nov 16, 2020, 12:12 PM IST

“ಅಂತರಂಗದಲ್ಲೊಂದು ಬೆಳಕು”!

ಇರುಳು ಮುಗಿದು ಪೂರ್ವದಲ್ಲೊಂದು ಬೆಳಕು;

ಸಂಜೆ ಮುಗಿದು ಬೆಳದಿಂಗಳ ತಿಳಿಯ ಹಾಲ ಬೆಳಕು;

ರಾತ್ರಿಯಲಿ ಹೊಳೆವ ಮಿನುಗುತಾರೆಗಳ ಮೆಲುಕು;

 

ಕರೋನಾದಿಂದ ಮರೆಯಾಗಿ ಅಗಲಿದವರಿಗೊಂದು ದೀಪ;

ಗಡಿಯಂಚಲಿ ನೆರಳಾಗಿ ನಿಂತ ಯೋಧರಿಗೊಂದು ಹೆಮ್ಮೆಯ ದೀಪ;

ಹಗಲಿರುಳು ದುಡಿದ ವೈದ್ಯವೃಂದಕೆ ನಮನದ ದೀಪ;

ಅಕ್ಷರ ದಾನಕೆ ಪ್ರಾಣವನ್ನೇ ಪಣಕಿಟ್ಟ ಗುರುವೃಂದಕ್ಕೊಂದು ಜ್ಞಾನದ ದೀಪ;

 

ಕತ್ತಲಲ್ಲೂ ಬೆಳಕ ತೋರುವ ಆ ಶಿವನಿಗೊಂದು ಭಕ್ತಿಯ ಹಣತೆ;

ಬಿದ್ದಾಗ ಕೈ ಹಿಡಿದು ಎತ್ತುವ ನಿನ್ನವರಿಗೊಂದು ಸ್ನೇಹದ ಪಣತಿ;

ಅನ್ನ ಬೆಳೆದ ರೈತನಿಗೊಂದು ಕೈಮುಗಿವ ಹಣತೆ;

ನ್ಯಾಯಕಾಗಿ ಹೋರಾಡಿದ ಕೆಚ್ಚೆದೆಯ ಗುಂಡಿಗೆಗೆ ಚಪ್ಪಾಳೆಯ ಪಣತಿ;

 

ಆತ್ಮಹತ್ಯೆಯಲ್ಲಿ ಕನಸುಗಳ ಕೊಲ್ಲದಿರಲೆಂದು ಎಚ್ಚರದ ಜ್ಯೋತಿ;

ಸ್ತ್ರೀ ಹತ್ಯೆಯಲ್ಲಿ ಬಲಿಯಾದ ಮುಗ್ಧ ಜೀವಗಳಿಗೆ ನ್ಯಾಯಕಾಗಿ ಜ್ಯೋತಿ;

ಪ್ರವಾಹ, ಬಿರುಗಾಳಿಯಲ್ಲಿ ಕಳೆದುಕೊಂಡವರಿಗೆ ಭರವಸೆಯ ಜ್ಯೋತಿ;

ಸೋತು,ನೊಂದು ಬದುಕೇ ಬೇಡವೆನಿಸುವ ಹೃದಯಕೆ ಆತ್ಮವಿಶ್ವಾಸದ ಜ್ಯೋತಿ!

 

ಕಣ್ಣು ಕಾಣದ ಅಂಧರಿಗೂ ದಿಕ್ಕು ತೋರುವ ಛಲದ ಪ್ರಕಾಶತೆ;

ಅಂಗವೈಕಲ್ಯದಲ್ಲೂ ಮುನ್ನಡೆಸುವ ಮನೋಬಲದ ವಿಶ್ವಾಸತೆ;

ಅಂತರಂಗದಲ್ಲಿ ಸದಾ ಆರದಿರಲು ಮಾನವೀಯತೆಯ ಸೌಂದರ್ಯತೆ;

ಇದೋ ಭಾರತದ ಸಂಸ್ಕೃತಿಯಲಿ ದೀಪಾವಳಿಯೇ ವಿಶೇಷತೆ!!

 

-ಡಾ. ಅರ್ಚನಾ ಎನ್ ಪಾಟೀಲ

ಹಾವೇರಿ

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

ದೀಪಾವಳಿ ಕವನ: ಮೊರೆಯುತ್ತಿದೆ ಸಹಸ್ರಮಾನದ ನಿಶೆ …

deepavalli-tdy-9

ಜೀವನವೆಂಬುದು ತೈಲದ ದೀಪದಂತಿದ್ದರೆ!

deepavalli-tdy-8

ದೀಪದ ನೆರಳು

deepavalli-tdy-7

 ಸಾಲು ದೀಪ

deepavalli-tdy-6

ಆರದಿರಲಿ ಬೆಳಕು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.