Bengaluru kambala 2023: ಕೋಳಿ ಅಂಕ ಸಹ ಉಂಟು…

ಸಾಮಾನ್ಯವಾಗಿ 3ರಿಂದ 10 ಸಾವಿರದ ವರೆಗೆ ಅಂಕದ ಕೋಳಿಯ ಬೆಲೆಯಿದೆ.

Team Udayavani, Nov 25, 2023, 1:25 PM IST

Bengaluru kambala 2023: ಕೋಳಿ ಅಂಕ ಸಹ ಉಂಟು…

ಬೆಂಗಳೂರು ಕಂಬಳ -ನಮ್ಮ ಕಂಬಳದ ಅಂಗವಾಗಿ ಕರಾವಳಿಯಿಂದ ನೂರಾರು ಸ್ಟಾರ್‌ ಫೈಟರ್‌ಗಳನ್ನು ಮುಸುಕು ಹಾಕಿಕೊಂಡು ತರಲಾಗಿದೆ. ಇವ ರನ್ನು ಒಮ್ಮೆ ಅಖಾಡಕ್ಕೆ ಬಿಟ್ಟರೇ ರಕ್ತಪಾತವೇ ಗ್ಯಾರಂಟಿ….

ಸ್ಟಾರ್‌ ಫೈಟರ್‌, ರಕ್ತದ ಹೊಳೆಯನ್ನು ಹರಿಸುವವರು ಬೇರ್ಯಾರು ಅಲ್ಲ, ಕರಾವಳಿಯ ಅಂಕದ ಸ್ಟಾರ್‌ ಕೋಳಿಗಳು. ಹೌದು
ಸಾಮಾನ್ಯವಾಗಿ ಕಂಬಳದ ಬಳಿಕ ಕರಾವಳಿ ಯಲ್ಲಿ ಕೋಳಿ ಅಂಕ ನಡೆಯುತ್ತದೆ. ಆದರೆ ಬೆಂಗಳೂರು ಕಂಬಳದಲ್ಲಿ ಕೋಳಿ ಅಂಕವಿಲ್ಲ. ಆದರೆ ಫೈಟರ್‌ ಕೋಳಿ ಲಕ್ಕಿಡಿಪ್‌ ಕೌಂಟರ್‌ ತೆರೆಯಲಾಗಿದ್ದು, ವಿಜೇತರಿಗೆ ರುಚಿಯಾದ ಅಂಕದ ಕೋಳಿ ಸಿಗಲಿದೆ. ಆ ಮೂಲಕ ಸಿಲಿ ಕಾನ್‌ ಸಿಟಿಯವರಿಗೆ ಅಂಕದ ಕೋಳಿಯ ರುಚಿ ತೋರಿಸಲು ಕರಾವಳಿ ಭಾಗದಿಂದ 300ಕ್ಕೂ ಅಧಿಕ ಅಂಕದ ಹುಂಜ ಗಳನ್ನು ತರಲಾಗಿದೆ. ಇವುಗಳನ್ನು ವಿಶೇಷ ವಾಗಿ ಕಣ್ಣಿಗೆ ಬಟ್ಟೆ ಹಾಕಿ ಇಡಲಾಗಿದೆ.

ದುಬಾರಿ ಹುಂಜ!
ಅಂಕ ಹುಂಜದ ಬೆಲೆ, ಬೆಂಗಳೂರಿಗರ ಯೋಚನೆಗೂ ಸಿಗದು. ಸಾಮಾನ್ಯವಾಗಿ 3ರಿಂದ 10 ಸಾವಿರದ ವರೆಗೆ ಅಂಕದ ಕೋಳಿಯ ಬೆಲೆಯಿದೆ. ಇವುಗಳನ್ನು ಮಾಲೀಕರು ವಿಶೇಷವಾಗಿ ಸಾಕುತ್ತಾರೆ. ಪ್ರತ್ಯೇಕ ಗೂಡು ನಿರ್ಮಿಸಿ, ಅದರಲ್ಲಿ ಕಟ್ಟಿ ಹಾಕಿ ಸಮಯಕ್ಕೆ ಸರಿಯಾಗಿ ಡಯೆಟ್‌ ಆಹಾರ ನೀಡಲಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಬಾರಿ ಕಾಲಿಗೆ ಹಗ್ಗ ಕಟ್ಟಿಯೇ ವಿಹಾರಕ್ಕೆ ಬಿಡಲಾಗುತ್ತದೆ. ನಿರಂತರವಾಗಿ ಗೂಡಿನಲ್ಲಿ ಕಟ್ಟಿ ಹಾಕಿ ಸಾಕುವುದರಿಂದ ಅವರಲ್ಲಿ ಕಾದಾಡುವ ಹುಮ್ಮಸ್ಸು ಬರುತ್ತದೆ. ಇದರ ಮಾಂಸದ ರುಚಿ ಸಾಮಾನ್ಯ ನಾಟಿ ಕೋಳಿಗಿಂತ ಸ್ವಾದಿಷ್ಟವಾಗಿರುತ್ತದೆ. ಇದರಿಂದಲೇ ಕರಾವಳಿಯಲ್ಲಿ ಕಟ್ಟಿದ ಕೋಳಿ ಮಾಂಸಕ್ಕೆ ದುಬಾರಿ ಬೆಲೆ ನೀಡಬೇಕು.

ಗೆದ್ದ ಬಂಟೆಗೆ ಜೈ ಜೈ 
ಕೋಳಿ ಅಂಕದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕೋಳಿಗೆ ಬಂಟೆ ಹಾಗೂ ಸೋತ ಕೋಳಿಗೆ ಒಟ್ಟೆ ಎನ್ನುವುದಾಗಿ ಕರೆಯಲಾಗುತ್ತದೆ. ಅಂಕದಲ್ಲಿ ಸೋತ ಕೋಳಿಯನ್ನು ಗೆದ್ದವರು ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಸೋತ ಕೋಳಿ ಜೀವಂತವಾಗಿದ್ದರೆ, ರಕ್ತ ಸ್ರಾವ ಕಡಿಮೆ ಯಿದ್ದರೆ ವೈದ್ಯರಿಗೂ ಅಥವಾ ಸ್ವಯಂ ವೈದ್ಯ ಪದ್ಧತಿಯ ಮೂಲಕ ಚಿಕಿತ್ಸೆ ಮಾಡಿ, ಇನ್ನೊಂದು ಅಂಕಕ್ಕೆ ತೆಗೆದು ಕೊಂಡು ಹೋಗುತ್ತಾರೆ. ಯಾವುದೇ ರೀತಿಯಾದ ಅಂಗವೈಕಲ್ಯ ಗಳಾದರೆ ಅದನ್ನು ಮನೆ ಅಡುಗೆ ಬಳಕೆ ಮಾಡುತ್ತಾರೆ.

ಶಕುನಗಳಿವೆ ಹುಷಾರು!
ಸಾಮಾನ್ಯವಾಗಿ ಕೋಳಿ ಅಂಕಕ್ಕೆ ಹೋಗುವವರಿಗೆ ಅನೇಕ ಶಕುನಗಳಿವೆ. ಕೋಳಿ ಅಂಕದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಇನ್ನೂ ಅಂಕಕ್ಕೆ ತೆರಳುವ ವ್ಯಕ್ತಿಗೆ ನಾಗರಹಾವು, ವಿಧವೆ-ವಿಧುರನ ಎದುರಾದರೆ ಸೋಲು ಖಚಿತ ಎಂದೇ
ನಂಬುತ್ತಾರೆ. ಈ ವೇಳೆ ಯಾರು ಅಂಕ ಕಟ್ಟುವುದಿಲ್ಲ. ಕೆರೆ ಹಾವು, ಮಕ್ಕಳು, ವಿವಾಹಿತರು ಕಂಡರೆ ಶುಭ ಎನ್ನುತ್ತಾರೆ.

ಕೋಳಿಗಳ ಹೆಸರು
ಅಂಕದ ಕೋಳಿಗಳನ್ನು ಅದರ ಬಣ್ಣ ಹಾಗೂ ಹಾವಭಾವಕ್ಕೆ ಅನುಗುಣವಾಗಿ ಕರೆಯಲಾಗುತ್ತದೆ. ಬೊಳ್ಳೆ (ಬಿಳಿ ಕೋಳಿ),
ಕಪ್ಪು ಗಿಡಿಯೆ(ಕಪ್ಪು ಚುಕ್ಕಿಯ ಕೋಳಿ), ಪರಂ ದ್‌ ಗಿಡಿಯೆ( ಹಳದಿ ಚುಕ್ಕಿಯ ಕೋಳಿ), ಕರ್ಬೋಳ್ಳೆ (ಕಪ್ಪು ,ಬಿಳಿ), ಉರ್ಯೆ (ಕೆಂಪು ಕಪ್ಪು ), ಪೆರಡಿಂಗೆ (ಹೇಂಟೆ ತರ ಇರುವ ಹುಂಜ), ಮೈಪೆ ಹೀಗೆ ಬಣ್ಣದ ಮೇಲೆ ಕೋಳಿಗಳಿಗೆ ಹೆಸರಿಡಲಾಗುತ್ತದೆ.

ಬೆಂಗಳೂರು ಕಂಬಳಕ್ಕೆ 100ರಿಂದ 150 ಫೈಟರ್‌ ಕೋಳಿ ತರಲಾಗಿದೆ. ಇವುಗಳ ಬೆಲೆ 5,000ರೂ.ನಿಂದ 7,000 ರೂ. ರವರೆಗೆ ಇದೆ.
●ರಮೇಶ್‌, ಫೈಟರ್‌ ಕೋಳಿ ಮಾಲೀಕ.

ಟಾಪ್ ನ್ಯೂಸ್

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.