ಐಪಿಎಲ್ನಲ್ಲಿ ಆಡಲು ಶ್ರೇಯಸ್ ಅಯ್ಯರ್, ನಟರಾಜನ್ಗೆ ಬಿಸಿಸಿಐ ಹಸಿರು ನಿಶಾನೆ
Team Udayavani, Aug 15, 2021, 11:20 PM IST
ಹೊಸದಿಲ್ಲಿ : ಗಾಯಾಳಾಗಿ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್ ಮತ್ತು ಟಿ. ನಟರಾಜನ್ ಅವರಿಗೆ ಐಪಿಎಲ್ನಲ್ಲಿ ಆಡಲು ಬಿಸಿಸಿಐ ಹಸಿರು ನಿಶಾನೆ ನೀಡಿದೆ. ಇವರಲ್ಲಿ ಅಯ್ಯರ್ ಈಗಾಗಲೇ ದುಬಾೖ ತಲುಪಿದ್ದು, ಕ್ವಾರಂಟೈನ್ ಮುಗಿಸಿದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.
ಐಪಿಎಲ್ ನಿಯಮಾವಳಿ ಪ್ರಕಾರ, ಗಾಯಾಳು ಆಟಗಾರರು ಚೇತರಿಸಿ ಕೊಂಡು ಮರಳಿದರೆ ಆಗ ಇವರಿಗೆ ಬದಲಿಯಾಗಿ ಬಂದ ಆಟಗಾರರು ತಂಡದಲ್ಲಿ ಮುಂದುವರಿಯುವಂತಿಲ್ಲ. ಇದನ್ನು ಐಪಿಎಲ್ನ ಪ್ರಧಾನ ನಿರ್ವಹಣಾಧಿಕಾರಿ ಹೇಮಾಂಗ್ ಅಮಿನ್ ಎಲ್ಲ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ. ಜತೆಗೆ ಆ. 20ರ ಒಳಗೆ ತಂಡಗಳ ಅಂತಿಮ ಯಾದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲ ಆಟಗಾರರು ಅಥವಾ ಬದಲಿ ಆಟಗಾರರಲ್ಲಿ ಒಬ್ಬರಿಗಷ್ಟೇ ಸ್ಥಾನ ಲಭಿಸಲಿದೆ.
ಚೇತರಿಕೆಗೆ ಧಾರಾಳ ಅವಧಿ
2021ನೇ ಐಪಿಎಲ್ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದರಿಂದ ಹಾಗೂ ಇದರ ಪುನರಾರಂಭಕ್ಕೆ ಸಾಕಷ್ಟು ಅವಧಿ ಲಭಿಸಿದ್ದರಿಂದ ಗಾಯಾಳು ಕ್ರಿಕೆಟಿಗರ ಚೇತರಿಕೆಗೆ ಧಾರಾಳ ಅವಕಾಶ ಸಿಕ್ಕಿತ್ತು.
ಇದನ್ನೂ ಓದಿ :ಹೈಟಿ ಸಂತ್ರಸ್ತರಿಗೆ ನವೋಮಿ ಒಸಾಕಾ ಆರ್ಥಿಕ ನೆರವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ