ಬ್ಯಾಂಕ್ ಮಾಹಿತಿ ಕೊಡದಿದ್ರೂ ಹಣ ಕಳವು : ಸಾರ್ವಜನಿಕರೇ ಎಚ್ಚರ,112 ಗೆ ಕರೆ ಮಾಡಿ
Team Udayavani, Nov 11, 2021, 1:32 PM IST
ಬೆಂಗಳೂರು: ಮಹಿಳೆಯೊ ಬ್ಬರು ತಮ್ಮ ಹಣ ಕಾಸಿನ ವಹಿವಾ ಟಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡದಿದ್ದರೂ ದುಷ್ಕ ರ್ಮಿಗಳು ಅವರ ಖಾತೆಯಿಂದ ಒಂದೂವರೆ ಲಕ್ಷ ರೂ. ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬಿ.ನಾರಾಯಣ ಪುರ ನಿವಾಸಿ ಹೇಮಾ ಸಂಗೀತ ದೇವಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರ ಮಹಿಳೆ ರಾಷ್ಟ್ರೀಯ ಬ್ಯಾಂಕ್ ವೊಂದ ರಲ್ಲಿ ಖಾತೆ ಹೊಂದಿದ್ದಾರೆ. ಈ ಮಧ್ಯೆ ಅ.25ರಿಂದ ಅ.28ರವ ರ ಅವಧಿಯಲ್ಲಿ ತಮ್ಮ ಖಾತೆಯಿಂದ 1,48,585 ರೂ. ಕಳವು ಮಾಡಲಾಗಿದೆ. ಆದರೆ, ಯಾವುದೇ ವ್ಯಕ್ತಿಗೆ ಬ್ಯಾಂಕ್ ಖಾತೆ ವಿವರ, ಡಿಬಿಟ್, ಕ್ರೆಡಿಟ್ ಮಾಹಿತಿ ಯಾ ಗಲಿ, ಓಟಿಪಿಯಾಗಲಿ ನೀಡಿಲ್ಲ. ಆದರೂ ಸಹ ಹಣ ಕಳವು ಮಾಡಲಾಗಿದೆ.
ಈ ಸಂಬಂಧ ಅಕ್ರಮವಾಗಿ ಹಣ ಕಳವು ಮಾಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೇಮಾ ದೂರು ನೀಡಿದ್ದಾರೆ.
ಸಾರ್ವಜನಿಕರೇ ಎಚ್ಚರಿಕೆ; 112ಗೆ ಕರೆ ಮಾಡಿ
ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇಅನುಮಾನಾಸ್ಪದ ಕರೆ ಗಳು, ಕ್ಯೂಆರ್ಕೋಡ್ಗಳು ಬಂದಲ್ಲಿ ತಡಮಾಡ ಬೇಡಿ. ಯಾವುದೇ ಮಾಹಿತಿ ಅಥವಾ ಸ್ಕ್ಯಾನ್ ಮಾಡ ಬೇಡಿ. ಕೂಡಲೇ ಸಮೀಪದ ಸೈಬರ್ ಠಾಣೆಯನ್ನು ಸಂಪರ್ಕಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…