ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ


Team Udayavani, Mar 27, 2023, 7:57 AM IST

politi

ಹಿಂದೆ ಒಂದು ಎಲೆಕ್ಷನ್‌ಗೆ ಮೂರು ತಿಂಗಳ ಹಿಂದೆ, ಊರಿಗೇ ಮೊದಲೇ ಊರ ಬಾಗಿಲಲ್ಲಿ ಉಗಾದಿ ಹಬ್ಬದ ಶುಭಾಶಯಗಳು ಊರಿನವರಿಗೆ ಎಂದು ಬರೆದಿದ್ದ, ಬೇವು ಬೆಲ್ಲದ ಚಿತ್ರಕ್ಕಿಂತ ಹತ್ತರಷ್ಟು ದೊಡ್ಡದಾಗಿ ಕೈ ಮುಗಿಯುತ್ತಿರೋ ವ್ಯಕ್ತಿಯ ಫೋಟೋ ಇದ್ದ ಫ್ಲೆಕ್ಸ್‌ ರಾರಾಜಿಸುತ್ತಿತ್ತು. ನಾಲ್ಕೈದು ಹಲ್ಲುಗಳು ತೋರ್ತಾ ಇದ್ದವು ಬೇರೆ. ಪಾಪ, ಜನರೂ ಈ ಆಸಾಮಿನಾ ನೋಡಿದ್ದೇವಲ್ಲ ಎಂದುಕೊಂಡು ಪರಿಚಯದ ನಗೆ ಬಿಸಾಕಿ ಹೋಗುತ್ತಿದ್ದರು. ಆಗಲೇ ಊರಿನವರಿಗೆ ಏನೋ ನಡೀತಾ ಇದೆ ಎನ್ನುವ ಸಣ್ಣ ಗುಮಾನಿ ಬಂದಿತ್ತು.

ಎಲೆಕ್ಷನ್‌ ದಿನಾಂಕ ಪ್ರಕಟವಾಗುತ್ತಿದ್ದಂತೆ ಆ ಫ್ಲೆಕ್ಸ್‌ ಬದಲಿಯಾಗಿ ಮತ ಕೇಳುವ ಫೋಟೋ ಬಂದಿತು. ಆ ಫೋಟೋ ನೋಡಿ ಜನರು, ಅರೆರೆ ಇವನೂ ನಿಂತವನಾ ಎಂದು ಅಚ್ಚರಿ ಪಟ್ಟರು.

ಈ ಆಸಾಮಿ ಎಷ್ಟೋ ವರ್ಷಗಳ ಹಿಂದೆ ಸಿಟಿಗೆ ಓಡಿ ಹೋಗಿದ್ದ. ಊರವರೆಲ್ಲ ಯಾವುದ್ಯಾವುದೋ ಕಾರಣಕ್ಕೆ ಇವನನ್ನ ಹುಡುಕಿದ್ದರು. ಆದರೂ ಸಿಕ್ಕಿರಲಿಲ್ಲ. ಈಗ ಫೋಟೋದಲ್ಲಿ ಪತ್ತೆಯಾಗಿದ್ದು ಕಂಡು “ಪರವಾಗಿಲ್ಲ, ಇದಾನಲ್ಲ” ಎಂದುಕೊಂಡರು.

ಪಾರ್ಟಿಗಳ ಪ್ರಚಾರ ಶುರುವಾಯಿತು. ಮನೆಮನೆಗೆ ಅಭ್ಯರ್ಥಿಗಳು ಬರತೊಡಗಿದರು. ಮತದಾನದ ದಿನಾಂಕ ಹತ್ತಿರವಾದರೂ ಫ್ಲೆಕ್ಸ್‌ ಸಾಹೇಬ್ರ ಸುಳಿವಿಲ್ಲ.
ಆಸಾಮಿಯ ಫಾಲೋವರ್‌ ಒಬ್ಬ ಸಿಕ್ಕಾಗ ಹಿರಿಯರೊಬ್ಬರು, “ಏನಪ್ಪಾ, ನಿಮ್ಮ ಸಾಹೇಬ್ರು ಚುನಾವಣೆಗೆ ನಿಂತದ್ದಷ್ಟೇ. ಕ್ವಾನ್ವಾಸ್‌ಗೆ ಬರಲಿಲ್ಲ” ಎಂದು ಕೇಳಿದರು. ಅದಕ್ಕೆ ಆತ ನಗುತ್ತಾ, “ನಮ್ದು ಏನಿದ್ದರೂ ಸ್ಪರ್ಧೆ. ಗೆಲ್ಲಿಸೋದು, ಸೋಲಿಸೋದು ಮತದಾರರ ನಿರ್ಧಾರ” ಎಂದು ಉತ್ತರಿಸಿ ಮಾಯವಾದ.
ಕೆಲವರಿಗೆ ಗೆಲುವು ಮುಖ್ಯ ಅಲ್ಲ, ಸ್ಪರ್ಧೆಯೇ ಮುಖ್ಯ. ಅದನ್ನೇ ನೇರವಾಗಿ ಹೇಳುವುದಾದರೆ “ಎಂಎಲ್‌ಎ ಆಗುವುದಕ್ಕಿಂತ ಎಂಎಲ್‌ಎ ಪೋಸ್ಟ್‌ಗೆ ಕ್ಯಾಂಡಿಡೇಟ್‌ ಆದೆ” ಎನ್ನುವುದೇ ದೊಡ್ಡ ಪ್ರಸ್ಟೀಜ್‌. ಒಂದು ಥರಾ ಫಿಕ್ಸ್‌ಡ್‌ ರಾಜಕೀಯ !

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.