ಪುನೀತ್ ಬದಲು ರಾಜಕಾರಣಿಗಳನ್ನು ಸಾಯಿಸಬಹುದಿತ್ತು : ಹಾಸನಾಂಬೆಗೆ ಭಕ್ತನ ಪತ್ರ
Team Udayavani, Nov 8, 2021, 3:29 PM IST
ಹಾಸನ: ಹಾಸನಾಂಬೆಗೆ ಭಕ್ತರು ಸಲ್ಲಿಸಿದ್ದ ಕೋರಿಕೆಯ ಪತ್ರಗಳ ಪೈಕಿ ಅಗಲಿದ ನಟ ಪುನೀತ್ ರಾಜ್ ಕುಮಾರ್ ಬಗ್ಗೆ ನೊಂದ ಅಭಿಮಾನಿಯೊಬ್ಬ ಬರೆದ ಚೀಟಿ ಗಮನ ಸೆಳೆದಿದೆ.
ಭಾವುಕ ಭಕ್ತನೊಬ್ಬ, ಪುನೀತ್ ಕಳೆದುಕೊಂಡ ನೋವಿನಲ್ಲಿ ಪತ್ರಬರೆದಿದ್ದು, ಪತ್ರದಲ್ಲಿ ಹಾಸನಾಂಬ ತಾಯಿಗೆ ಕೋಟಿ ಕೋಟಿ ನಮನಗಳು,ಅಮ್ಮಾ, ಆ ಧರ್ಮಾತ್ಮ ಪುನೀತ್ ರಾಜ್ ಕುಮಾರ್ ನನ್ನ ಸಾಯಿಸುವುದರ ಬದಲು ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು ಮರಿ ಮಕ್ಕಳು ತಿಂದು ತೇಗಿದರೂ, ಕರಗದಷ್ಟು ಆಸ್ತಿ ಮಾಡಿ ಸಭೆಗಳಲ್ಲಿ ನಾಟಕವಾಡುತ್ತಾರಲ್ಲ ಅಂತಹ ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ. ಬಡವರು ಸುಖವಾಗಿರುತ್ತಾರೆ.
ಕೋಟಿ ಕೋಟಿ ತಿಂದು ತೇಗುವ ರಾಜಕಾರಣಿಗಳಿಗೆ ಸಾವು ಬರಲಿ ಎಂದು ಅವಾಚ್ಯ ಶಬ್ದಗಳನ್ನು ಬಳಸಿ ರಾಜಕಾರಣಿಗಳನ್ನು ನಿಂದಿಸಿ ಪತ್ರ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು