ಸ್ವೀಪ್ನಿಂದ ಕರಾವಳಿ ಮತದಾನ ಸಂದೇಶ ಯಾತ್ರೆ
Team Udayavani, Mar 28, 2019, 6:30 AM IST
ಕಾಸರಗೋಡು: ಕರಾವಳಿ ಮತದಾನ ಸಂದೇಶ ಯಾತ್ರೆ ನಡೆಸಲಾಯಿತು. ಸ್ವೀಪ್ ಕಾರ್ಯಕ್ರಮ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಮತದಾನ ನಡೆಸುವಂತೆ ಪ್ರೇರೇಪಿಸುವ, “ನನ್ನ ಮತದಾನ ನನ್ನ ಹಕ್ಕು’ ಎಂಬ ಸಂದೇಶದೊಂದಿಗೆ ಕರಾವಳಿ ಮತದಾನ ಸಂದೇಶ ಯಾತ್ರೆ ಪರ್ಯಟನೆ ನಡೆಸಿತು.
ನೆಲ್ಲಿಕುಂಜೆ ಕರಾವಳಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಯಾತ್ರೆ ಉದ್ಘಾಟಿಸಿದರು.
ಕರಾವಳಿಯ ಕುದಿರ್ ಎಂಬಲ್ಲಿಂದ ಶಿಂಗಾರಿಮೇಳ ಸಹಿತ ಮತದಾನ ಜಾಗೃತಿ ಸಂದೇಶ ಫಲಕಗಳನ್ನು ಹೊತ್ತು ಮಹಿಳೆಯರ, ಮಕ್ಕಳ ಸಹಿತ ಆರಂಭಗೊಂಡ ಯಾತ್ರೆ ನೆಲ್ಲಿಕುಂಜೆ ಲೈಟ್ ಹೌಸ್ ಬಳಿ ಸಮಾರೋಪಗೊಂಡಿತು.
ಸ್ವೀಪ್ ನೋಡಲ್ ಅಧಿಕಾರಿ ಮಹಮ್ಮದ್ ನೌಷಾದ್ ನೇತೃತ್ವ ವಹಿಸಿದ್ದರು. ಹಿರಿಯ ಸಹಕಾರಿ ಇನ್ಸ್ ಪೆಕ್ಟರ್ ಸತೀಶ್ ಸ್ವಾಗತಿಸಿದರು. ಬೈಜು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
Rajinikanth ಬಯೋಪಿಕ್ಗೆ ಭರ್ಜರಿ ತಯಾರಿ; ಬಾಲಿವುಡ್ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ