ಹುಟ್ಟು ಹಬ್ಬಕ್ಕೆ ಕೂಡಿಟ್ಟ ಹಣ ವಿಪತ್ತು ನಿವಾರಣೆ ನಿಧಿಗೆ
Team Udayavani, Apr 23, 2020, 4:54 AM IST
ಕಾಸರಗೋಡು: ತನ್ನ ಹುಟ್ಟುಹಬ್ಬವನ್ನು ಸಂಭ್ರಮ ದಿಂದ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಂಗ್ರಹಿಸಿಟ್ಟು ಕೊಂಡು ಬಂದಿದ್ದ ಮೊಬಲಗನ್ನು ಮುಖ್ಯ ಮಂತ್ರಿ ಅವರ ವಿಪತ್ತು ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಬಾಲಕನೊಬ್ಬ ಮಾದರಿಯಾಗಿದ್ದಾನೆ.
ವಿದ್ಯಾನಗರದ ಚಿನ್ಮಯಾ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಶ್ರಾವಣ್ ಎ. ಸುಮೇಶ್ ತನ್ನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಣೆಗಾಗಿ ಸಂಗ್ರಹಿಸಿದ್ದ 2,201 ರೂ.ಗಳನ್ನು ಈ ರೀತಿ ದೇಣಿಗೆ ಯಾಗಿ ನೀಡಿದ್ದಾನೆ. ವಿದ್ಯಾನಗರದ ಜಿಲ್ಲಾಧಿಕಾರಿ ಅವರ ಕ್ಯಾಂಪ್ ಹೌಸ್ ಬಳಿಯ ನಿವಾಸಿ ಡಿ. ಸುಮೇಶ್-ಎಂ.ಕೆ. ಅಂಬಿಳಿ ದಂಪತಿಯ ಏಕೈಕ ಪುತ್ರ ಶ್ರಾವಣ್. ಕ್ಯಾಂಪ್ ಹೌಸ್ಗೆ ತೆರಳಿದ ಬಾಲಕ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರಿಗೆ ಮೊಬಲಗನ್ನು ಹಸ್ತಾಂತರಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ