ಜಾತ್ರೆಯಲ್ಲಿ ಪೊಳಲಿ ಚೆಂಡಿನ ವಿಶೇಷ 


Team Udayavani, Mar 13, 2019, 7:16 AM IST

14-march-8.jpg

ಪೊಳಲಿ: ಸಾವಿರ ಸೀಮೆಗೆ ಒಳಪಟ್ಟ ಸುಮಾರು 16 ಮಾಗಣೆಗಳನ್ನು ಒಳಗೊಂಡ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯ ಒಂದು ತಿಂಗಳ ಜಾತ್ರೆಯು ವಿಶೇಷವಾಗಿದ್ದು, ಈ ಸಂದರ್ಭದ ಪೊಳಲಿ ಚೆಂಡು ಲೋಕ ಪ್ರಸಿದ್ಧವಾಗಿದೆ. ಪೊಳಲಿ ವಾರ್ಷಿಕ ಜಾತ್ರೆಯಲ್ಲಿ ಅವಭೃಥಕ್ಕಿಂತ ಏಳು ದಿವಸ ಹಿಂದೆ ಒಟ್ಟು ಐದು ದಿನಗಳ ಕಾಲ ಪೊಳಲಿ ಚೆಂಡು ನಡೆಯುತ್ತದೆ. ಇದಕ್ಕೆ ಚರ್ಮದ ಚೆಂಡನ್ನು ಬಳಸಲಾಗುತ್ತಿದ್ದು, ಇದನ್ನು ಮಿಜಾರಿನ ಕೋಬ್ಲಿರ್‌ ಕುಟುಂಬ ತಯಾರಿಸುತ್ತದೆ. ಅದನ್ನು ಮಿಜಾರಿನಿಂದ ಪೊಳಲಿಗೆ ತರುವ ಜವಾಬ್ದಾರಿಯನ್ನು ಕಡಪು ಕರಿಯದ ಎಣ್ಣೆ ತೆಗೆಯುವ ಕುಟುಂಬವು ನಿರ್ವಹಿಸುತ್ತದೆ.

ಸುಲ್ತಾನ್‌ ಕಟ್ಟೆ
ಕ್ರಿ.ಶ. 1686ರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಪೊಳಲಿ ಚೆಂಡು ಉತ್ಸವವನ್ನು ನೋಡಿ ಆಕರ್ಷಿತಳಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಈ ಉತ್ಸವವನ್ನು ಐದು ದಿನಗಳ ಕಾಲ ನಡೆಸುವಂತೆ ಆದೇಶಿಸುತ್ತಾಳೆ. ಕ್ರಮೇಣ ಟಿಪ್ಪು ಸುಲ್ತಾನ್‌ ಈ ಚೆಂಡು ಉತ್ಸವವನ್ನು ತಾನು ಹಾಗೂ ಇತರರೆಲ್ಲರೂ ಸುಲಭವಾಗಿ ವೀಕ್ಷಿಸುವ ಸಲುವಾಗಿ ದೇವಾಲಯದ ಉತ್ತರ ಭಾಗದ ಎತ್ತರವಾದ ಪ್ರದೇಶದಲ್ಲಿ ನಡೆಯುವಂತೆ ಮಾಡುತ್ತಾನೆ. ಈ ಕಟ್ಟೆಯನ್ನು ಈಗಲೂ ಸುಲ್ತಾನ್‌ ಕಟ್ಟೆ ಎಂದು ಕರೆಯಲಾಗುತ್ತದೆ. 

ದೇಶ-ವಿದೇಶಗಳಿಂದ ಭಕ್ತರು
ಬೃಹತ್‌ ಗಾತ್ರದ ಚರ್ಮದ ಚೆಂಡಿನ ಮೂಲಕ ನಡೆಯುವ ಈ ಪೊಳಲಿಯ ಚೆಂಡಾಟವನ್ನು ನೋಡಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಕೊನೆಯ 5 ದಿನಗಳ ಕಾಲ ನಡೆಯುವ ಚೆಂಡಾಟವು ಸುತ್ತಲಿನ ಊರುಗಳ ಯುವಕರ ಮಧ್ಯೆ ಶಕ್ತಿ ಪ್ರದರ್ಶನಕ್ಕೆ ವೇದಿಕೆಯೂ ಹೌದು. 

ಒಳ್ಳೆಯತನಕ್ಕೆ ಜಯ
ಆರಂಭದಲ್ಲಿ ಮಳಲಿ ಬಳ್ಳಾಲ್‌ ಮೈದಾನದಲ್ಲಿ ಚೆಂಡನ್ನು ತಂದು ಇಡಲಾಗುತ್ತದೆ. ಪಾಮ್‌ ಎಲೆಯಿಂದ ತಯಾರಿಸಲಾದ ಛತ್ರಿ ಹಾಗೂ ಚೆಂಡನ್ನು ಸಂಜೆ ದೇವಸ್ಥಾನದ ಗೋಪುರದ ಮೇಲಿಟ್ಟು ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ ಬಳಿಕ ಚೆಂಡನ್ನು ಆಟಕ್ಕೆ ತೆಗೆಯಲಾಗುತ್ತದೆ. ಈ ಆಟವು ಮುಖ್ಯವಾಗಿ ಅಮ್ಮುಂಜೆ ಮಣೇಲ್‌ ಗ್ರಾಮಗಳ ಮಧ್ಯೆ ನಡೆಯುತ್ತಿದ್ದು, ಆಟದಲ್ಲಿ ಸುಮಾರು 500 ಮಂದಿ ಭಾಗವಹಿಸುತ್ತಾರೆ. ಐತಿಹಾಸಿಕವಾಗಿ ಈ ಪೊಳಲಿ ಚೆಂಡು ಆಟದ ಮೂಲ ಉದ್ದೇಶ ಯಾವಾಗಲೂ ಕೆಟ್ಟತನದ ವಿರುದ್ಧ ಒಳ್ಳೆಯತನ ವಿಜಯಿಯಾಗುವುದಾಗಿದೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.