ಗಣೇಶನಗರ: ವಾಲಿಬಾಲ್ ಪಂದ್ಯಾಟ
Team Udayavani, Mar 20, 2021, 4:50 AM IST
ವಿಟ್ಲ: ನೇರಳಕಟ್ಟೆ ಗಣೇಶನಗರ ದಿ| ರಾಕೇಶ್ ನಾಯ್ಕ ಗೆಳೆಯರ ಬಳಗದ ವತಿಯಿಂದ ರಾಕೇಶ್ ಟ್ರೋಫಿ-2021 ಹತ್ತು ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಉರ್ದಿಲ ಇಂದುಹಾಸ ರೈ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟವನ್ನು ಡಿ.ಕೆ.ಸ್ವಾಮಿ ನೇರಳಕಟ್ಟೆ ಅವರು ಉದ್ಘಾಟಿಸಿದರು. ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಬಕಾರಿ ನಿರೀಕ್ಷಕ ಶೈಕ್ ಇಮ್ರಾನ್, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಬೇಬಿ ನಾಯ್ಕ, ಅಧ್ಯಾಪಕ ರಾಮಚಂದ್ರ, ಚಿತ್ರನಟ ಚೇತನ್ ರೈ, ರೈಲ್ವೇ ನಿರೀಕ್ಷಕ ವಿಠಲ್ ನಾಯ್ಕ, ಸಿಎ ಬ್ಯಾಂಕ್ ನಿರ್ದೇಶಕ ನಿರಂಜನ್ ರೈ, ಗ್ರಾ.ಪಂ.ಉಪಾಧ್ಯಕ್ಷೆ ಶಕೀಲ ಕೃಷ್ಣಪ್ಪ ಪೂಜಾರಿ, ಸದಸ್ಯರಾದ ಅಶೋಕ್ ರೈ ಎಲ್ಕಾಜೆ, ಧನಂಜಯ ಗೌಡ, ಅಬ್ದುಲ್ ಲತೀಫ್, ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ, ನವಯುಗ ಜನಸ್ನೇಹಿ ಬಳಗದ ಅಧ್ಯಕ್ಷ ಸುಜೀತ್, ವಿಷ್ಣುಮೂರ್ತಿ ಗೆಳೆಯರ ಬಳಗದ ಅಧ್ಯಕ್ಷ ಸುನೀಲ್, ಕುಸುಮಾಕರ ಗೌಡ ಎಳಾRಜೆ, ಸಿಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ಗೌಡ, ಸಂಜೀವ ಶೆಟ್ಟಿ ಕಲ್ಪಾಡಿಗದ್ದೆ, ಗ್ರಾಮಾಭಿವೃದ್ಧಿ ಯೋಜನೆಯ ಅಶೋಕ್, ರಾಕೇಶ್ ಗೆಳೆಯರ ಬಳಗದ ಅಧ್ಯಕ್ಷ ವಿಷುಕುಮಾರ್ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಉದಯ ಫ್ರೆಂಡ್ಸ್ ಶೇರಾ ಪ್ರಥಮ, ಸತ್ಯಶ್ರೀ ಅಡ್ಲಬೆಟ್ಟು ದ್ವಿತೀಯ, ತತ್ವಮಸಿ ಗಣೇಶನಗರ ತೃತೀಯ, ನೇತಾಜಿ ಗೆಳೆಯರ ಬಳಗ ಚತುರ್ಥ ಬಹುಮಾನ ಪಡೆಯಿತು. ಶೃತೇಶ್ ಅಡ್ಲಬೆಟ್ಟು, ನಿಶಾಂತ್ ಶೇರಾ ಹಾಗೂ ರಾಮ ಶೇರಾ ಅವರು ವೈಯಕ್ತಿಕ ಬಹುಮಾನ ಪಡೆದರು. ಉಪೇಂದ್ರ ಆಚಾರ್ಯ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ