ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ , ಅವಭ್ರಥೋತ್ಸವ ಕಾರ್ಯಕ್ರಮ
Team Udayavani, Dec 6, 2020, 12:04 PM IST
ಕಾರ್ಕಳ: ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರವಿವಾರ ದೀಪೋತ್ಸವ ನಡೆದು ಅವಭ್ರಥೋತ್ಸವ ನೆರವೇರಿತು.
ಪ್ರಾತ;ಕಾಲ ನೈರ್ಮಲ್ಯ ವಿಸರ್ಜನೆ ಬಳಿಕ ಆರಂಭಗೊಂಡು ಉಭಯ ದೇವರು ಬಂಗಾರದ ಪಲ್ಲಕ್ಕಿಯಲ್ಲಿ ಅವಭ್ರತ ಸ್ನಾನಕ್ಕಾಗಿ ರಾಮಸಮುದ್ರಕ್ಕೆ ಉತ್ಸವದಲ್ಲಿ ತೆರಳಿತು. ಅಲ್ಲಿ ದೇವರ ಅವಭ್ರತ ಸ್ನಾನ ನೆರವೇರಿತು.
ಇದನ್ನೂ ಓದಿ:BARC ಉದ್ಯೋಗ ತ್ಯಜಿಸಿ ತರಕಾರಿ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡ ಸಂಶೋಧಕ
ಆ ಬಳಿಕ ಅಲ್ಲಿಂದ ಹಿಂತಿರುಗಿ ದೇವರ ಪಲ್ಲಕ್ಕಿನ್ನು ಅನಂತಶಯನ ಪದ್ಮಾವತಿ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಾಲಯದಲ್ಲಿ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು.
ದೇವರಿಗೆ ವೈದಿಕರಿಂದ ಓಕುಳಿ ಪ್ರೋಕ್ಷಣೆ ಹಾಗೂ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದವು. ಬಳಿಕ ಉತ್ಸವ ಹಿಂತುರುಗುವಾಗ ಭಜನೆ ಕೀರ್ತನೆಗಳು ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ದೇವರ ಉತ್ಸವ ತೆರಳುವ ರಸ್ತೆಯುದ್ದಕ್ಕೂ ಭಕ್ತರು ಆರತಿ ಬೆಳಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ