Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶುಕ್ತಿಜಾ
Team Udayavani, May 10, 2024, 2:02 PM IST
ಕುಂದಾಪುರ: ವೆಂಕಟರಮಣ ಆಂಗ್ಲ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶುಕ್ತಿಜಾ ಸತೀಶ್ ದೇವಾಡಿಗ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕ ಪಡೆದು 99.36 ಶೇಕಡಾ ಫಲಿತಾಂಶ ದಾಖಲಿಸುವ ಮೂಲಕ ಕುಂದಾಪುರ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾಳೆ .
ಇವಳು ಕುಂದಾಪುರ ವಡೆಯರ ಹೋಬಳಿ ಶಾಲೆಯ ಶಿಕ್ಷಕಿ ರಾಜೀವಿ ದೇವಾಡಿಗ ಹಾಗು ಸತೀಶ್ ದೇವಾಡಿಗ ದಂಪತಿಯ ಪುತ್ರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.