ಹೋಲ್ಡಿಂಗ್ಸ್ ದುರವಸ್ಥೆ; ನಿರ್ವಹಣೆಗಿಲ್ಲ ಆಸ್ಥೆ
Team Udayavani, May 7, 2022, 8:20 PM IST
ಹುಬ್ಬಳ್ಳಿ: ನಿರ್ವಹಣೆ ಕೊರತೆ ಹಾಗೂಮೇಲ್ವಿಚಾರಣೆ ವೈಫಲ್ಯದಿಂದಾಗಿ ನಗರದಲ್ಲಿಬೃಹದಾಕಾರದ ಹೋಲ್ಡಿಂಗ್ಸ್ಗಳು ಜನರ ಪ್ರಾಣಕ್ಕೆಸಂಚಕಾರ ತಂದೊಡ್ಡಿವೆ. ಮಳೆ-ಗಾಳಿಗೆಹರಿದು ಜೋತಾಡುತ್ತಿದ್ದರೂತೆರವುಗೊಳಿಸಬೇಕು ಎನ್ನುವಜವಾಬ್ದಾರಿ ಗುತ್ತಿಗೆದಾರರಿಗಿಲ್ಲ.ಇದನ್ನು ಸಮರ್ಪಕವಾಗಿಮೇಲ್ವಿಚಾರಣೆ ಮಾಡಬೇಕುಎನ್ನುವ ಹೊಣೆಗಾರಿಕೆಪಾಲಿಕೆಗೆ ಇಲ್ಲದಂತಾಗಿದೆ.
ಪಾಲಿಕೆಗೆ ಒಂದಿಷ್ಟುಆದಾಯ ನಿರೀಕ್ಷೆಯಿಂದ ಖಾಸಗಿಕಟ್ಟಡ, ಸ್ಥಳಗಳಲ್ಲಿ ಬೃಹದಾಕಾರದಹೋಲ್ಡಿಂಗ್ಗಳಿಗೆ ಅನುಮತಿನೀಡಲಾಗಿದೆ. ಪ್ರತಿಯೊಂದು ಹೋಲ್ಡಿಂಗ್ಗೆ ಚದರಡಿ ಲೆಕ್ಕದಲ್ಲಿ ಗುತ್ತಿಗೆದಾರರು ಪಾಲಿಕೆಗೆಅನುಮತಿ ಶುಲ್ಕ ಪಾವತಿ ಮಾಡುತ್ತಾರೆ.
ಆದರೆಸದ್ಯದ ಅವ್ಯವಸ್ಥೆಗಳನ್ನು ನೋಡಿದರೆ ಮಹಾನಗರಪಾಲಿಕೆ ಕೇವಲ ಶುಲ್ಕ ಪಡೆಯುವ ಕಾರ್ಯಕ್ಕೆ ಮಾತ್ರಸೀಮಿತವಾದಂತಿದೆ. ಕಳೆದ ಹತ್ತು ಹದಿನೈದುದಿನಗಳಿಂದ ನಗರದಲ್ಲಿ ಗಾಳಿ, ಮಳೆ ಹೆಚ್ಚಾಗಿದ್ದುಜಾಹೀರಾತು ಫ್ಲೆಕ್ಸ್ಗಳು ಹರಿದು ತುಂಡಾಗಿಜೋತಾಡುತ್ತಿವೆ. ಅವುಗಳನ್ನು ತೆರವುಗೊಳಿಸುವಕನಿಷ್ಟ ಕಾರ್ಯವಾಗುತ್ತಿಲ್ಲ. ಇದರಿಂದಾಗಿ ತುಂಡಾಗಿರಸ್ತೆ ಮೇಲೆ ಹೋಗುವ ವಾಹನಗಳ ಬೀಳುತ್ತಿದ್ದು,ಜನರ ಪ್ರಾಣಕ್ಕೆ ಕುತ್ತು ಎನ್ನುವಂತಹ ಪರಿಸ್ಥಿತಿನಿರ್ಮಾಣವಾಗಿದೆ.
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!