ಈಗ ಮತಾಂತರ ತಾಣವಾಗಿರುವ ಕೃಷ್ಣಾ ನದಿ ತೀರ: ಜಗದೀಶ ಕಾರಂತ
Team Udayavani, Feb 8, 2024, 11:07 PM IST
ರಾಯಚೂರು: ಆಂಧ್ರದಲ್ಲಿ ಕೃಷ್ಣಾ ನದಿ ತೀರ ಮತಾಂತರ ತಾಣಗಳಾಗುತ್ತಿವೆ. ಅಲ್ಲಿ ಹಿಂದೂಗಳನ್ನು ಅನ್ಯಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ವಲಯ ಸಂಚಾಲಕ ಜಗದೀಶ ಕಾರಂತ ತಿಳಿಸಿದರು.
ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಭಾರತವನ್ನು ಇಸ್ಲಾಂ ದೇಶವಾಗಿಸುವ ಸಂಚು ನಡೆದಿದೆ. ಮುಸ್ಲಿಮರು ಹಾಗೂ ಅವರ ಜತೆಗಿರವವರು ಹಿಂದೂ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದೇಶದ ಅ ಧಿಕಾರ ಹಿಡಿಯಲು ಬಹುಮತಕ್ಕೆ ಬೇಕಾದ 273 ಕ್ಷೇತ್ರಗಳನ್ನು ಗುರುತಿಸಲಾಗುತ್ತಿದೆ. ಮುಸಲ್ಮಾನರು ಹಾಗೂ ಅವರ ಜತೆಗಿರುವವರು ಬಹುಮತ ಪಡೆ ಯಲು ಹಿಂದೂ ಸಮಾಜವನ್ನು ಒಡೆದು ಗೆಲ್ಲಲು ಬೇಕಾದ ತಂತ್ರ ಹೆಣೆಯುತ್ತಿದ್ದಾರೆ. ಇದರ ಫಲಿತಾಂಶ ಏನಾ ಆದ್ದರೂ, ಇದು ಹಿಂದೂಗಳಿಗೆ ಆತಂಕಕಾರಿ ವಿಚಾರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು