ನಾಳೆ ಚಿತ್ರದುರ್ಗದಲ್ಲಿ ಅನ್ನದಾತರೊಂದಿಗೆ ಬಿ.ಸಿ.ಪಾಟೀಲರ ಅಂತರಾಳದ ಮಾತು
Team Udayavani, Feb 10, 2022, 4:27 PM IST
ಬೆಂಗಳೂರು:ತಮ್ಮ ಜನ್ಮದಿನವನ್ನು ರೈತರಿಗಾಗಿ ಮೀಸಲಿಟ್ಟಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ.
ಕೃಷಿ ಸಚಿವರಾಗಿ ಫೆ.11ಕ್ಕೆ ಬಿ.ಸಿ.ಪಾಟೀಲರು ಎರಡು ವರ್ಷವನ್ನು ಪೂರೈಸುತ್ತಿದ್ದಾರೆ.ಹೀಗಾಗಿ ಅನ್ನದಾತರ ಸೇವೆ ಮಾಡಲು ಅವಕಾಶವನ್ನು ನೀಡಿರುವ ಈ ಫೆ.11ರ ನಾಳೆಯ ದಿನವನ್ನು ಉಸ್ತುವಾರಿ ಜಿಲ್ಲೆ ಚಿತ್ರದುರ್ಗದಲ್ಲಿ ಅನ್ನದಾತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಬೇಡರ ಶಿವನಕೆರೆ ರೈತ ಗಿರೀಶ್ ಅವರ ಜಮೀನಿನಲ್ಲಿ ಕಳೆಯಲಿದ್ದು,ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ.ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಪ್ರಯತ್ನದ ಫಲ, ಭರವಸೆಯ ಪ್ರತಿಫಲ!
ರಾಜ್ಯದ ಕೃಷಿ ಸಚಿವನಾಗಿ ನಾನು ಯಶಸ್ವಿ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೃಷಿ ಇಲಾಖೆಯಿಂದ ಹೊರತಂದಿರುವ “ಪ್ರಯತ್ನದ ಫಲ, ಭರವಸೆಯ ಪ್ರತಿಫಲ” ಹೆಸರಿನ ಕಿರುಹೊತ್ತಿಗೆಯನ್ನು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಂದ ಲೋಕಾರ್ಪಣೆಗೊಳಿಸಲಾಯಿತು. pic.twitter.com/BBRhO0BRcV
— Kourava B.C.Patil (@bcpatilkourava) February 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ