Kumble: ಲಾರಿಗಳಲ್ಲಿ ಮಣ್ಣು ಸಾಗಾಟ ಸ್ಥಳೀಯರಿಂದ ತಡೆ, ದಂಡ ವಸೂಲಿ
Team Udayavani, Nov 3, 2023, 12:44 AM IST
ಕುಂಬಳೆ: ಅನಂತಪುರ ದೇವರಗುಡ್ಡೆಯಿಂದ ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸಾಗಿಸುತ್ತಿದ್ದ ಲಾರಿಗಳನ್ನು ತಡೆ ಹಿಡಿದ ಸ್ಥಳೀಯರು ಅದನ್ನು ಕುಂಬಳೆ ಪೊಲೀಸರಿಗೊಪ್ಪಿಸಿದರು. ಕುಂಬಳೆ ಪೊಲೀಸರು ಸ್ಥಳಕ್ಕೆ ತೆರಳಿ 4 ಲಾರಿಗಳನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಅದನ್ನು ವೇಯಿಂಗ್ ಮೆಶಿನ್ನಲ್ಲಿ ತೂಕ ಮಾಡಿದಾಗ ಒಂದೊಂದು ಲಾರಿಯಲ್ಲಿ 4 ಟನ್ಗಿಂತಲೂ ಹೆಚ್ಚು ಮಣ್ಣು ಪತ್ತೆಯಾಗಿದೆ. ಬಳಿಕ 70 ಸಾವಿರ ರೂ. ದಂಡ ವಸೂಲಿ ಮಾಡಿ ಮಣ್ಣನ್ನು ತೆಗೆದ ಸ್ಥಳದಲ್ಲೇ ತಂದು ಹಾಕಲಾಗಿದೆ.
ಲಾರಿಯನ್ನು ಸೂಕ್ತ ಸಮಯದಲ್ಲಿ ಕಸ್ಟಡಿಗೆ ತೆಗೆದ ಕುಂಬಳೆ ಪೊಲೀಸರನ್ನು ಅನಂತಪುರ ಕ್ರಿಯಾ ಸಮಿತಿ ಅಭಿನಂದಿಸಿದೆ. ಇದೇ ವೇಳೆ ಮೋಟಾರು ವಾಹನ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ತಲುಪದ ಬಗ್ಗೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ