ಭೂಗತ ಲೋಕದ ಕಥೆಯಲ್ಲಿ ರಿಷಭ್!
Team Udayavani, Jun 2, 2020, 4:17 AM IST
ಲಾಕ್ಡೌನ್ನಲ್ಲಿ ಅತಿ ಹೆಚ್ಚು ಸುದ್ದಿಯಾದ ಕೆಲವೇ ಕೆಲವು ನಟರಲ್ಲಿ ನಿರ್ದೇಶಕ, ನಟ ರಿಷಭ್ ಶೆಟ್ಟಿ ಕೂಡಾ ಒಬ್ಬರು. ಮಗನ ಹುಟ್ಟುಹಬ್ಬದಿಂದ ಹಿಡಿದು ಹೊಸ ಸಿನಿಮಾಗಳ ಕುರಿತು ರಿಷಭ್ ಸಖತ್ ಸೌಂಡ್ ಮಾಡಿದರು. ಈಗ ಅವರ ಸುತ್ತ ಮತ್ತೊಂದು ಸಿನಿಮಾದ ಸುದ್ದಿ ಕೇಳಿ ಬರುತ್ತಿದೆ.
ಅದು ನೈಜ ಕಥೆ ಎಂಬುದು ಮತ್ತೊಂದು ವಿಶೇಷ. ಹೌದು, ರಿಷಭ್ ಅಂಡರ್ ವಲ್ಡ್ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಭೂಗತ ಲೋಕದಲ್ಲಿ ಕೇಳಿಬಂದ ಅಮರ್ ಆಳ್ವಾ ಕುರಿತಾಗಿ ಸಿನಿಮಾ ಮಾಡಲಿದ್ದಾರಂತೆ. ಈ ಚಿತ್ರವನ್ನು ನಿತೇಶ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಿಷಭ್ ಜೊತೆ ಸಹಾಯಕರಾಗಿದ್ದ ರಿಷಭ್ ಅವರಿಗೆ ಇದು ಮೊದಲ ಸಿನಿಮಾ. ಇಬ್ಬರು ಜೊತೆಯಾಗಿ ಸೇರಿ ಕಥೆ ರಚಿಸಿದ್ದಾರಂತೆ.
ಈಗಾಗಲೇ ಗಿರಿಕಥೆ ಎಂಬ ಸಿನಿಮಾದಲ್ಲಿ ರಿಷಭ್ ನಟಿಸುತ್ತಿರುವ ಸುದ್ದಿ ಬಂದಿದೆ. ಇದಲ್ಲದೇ ಗರುಡ ಗಮನ ರಿಷಭ ವಾಹನ ಚಿತ್ರದಲ್ಲೂ ನಟಿಸುತ್ತಿದ್ದು, ರುದ್ರ ಪ್ರಯಾಗ ಚಿತ್ರಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ