ಕರ್ನಾಟಕ ಕರಾವಳಿಯ ಮತ್ಸ್ಯ ಸಂಪತ್ತು ಲೂಟಿ
ಗೋವಾ ಮೀನುಗಾರರಿಂದ ಎಗ್ಗಿಲ್ಲದೆ ಲೈಟ್ಫಿಶಿಂಗ್!
Team Udayavani, Apr 27, 2020, 5:41 AM IST
ಸಾಂದರ್ಭಿಕ ಚಿತ್ರ.
ಮಲ್ಪೆ: ದೇಶದೆಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದ್ದರೂ ಗೋವಾ ರಾಜ್ಯದ ಮೀನುಗಾರರರು ನಿಯಮ ಉಲ್ಲಂಘಿಸಿ ಕರ್ನಾಟಕದ ಗಡಿ ದಾಟಿಬಂದು ರಾತ್ರಿ ವೇಳೆ ಲೈಟ್ಫಿಶಿಂಗ್ ನಡೆಸಿ ಭರಪೂರ ಮೀನನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮಲ್ಪೆ ಮೀನುಗಾರರು ಆರೋಪಿಸಿದ್ದಾರೆ.
ದೇಶದಲ್ಲಿ ಮಾ. 24ರಿಂದಲೇ ಲಾಕ್ಡೌನ್ ಜಾರಿಯಲ್ಲಿದೆ. ಪ್ರಸ್ತುತರಾಜ್ಯದಲ್ಲಿ ಸಾಂಪ್ರದಾಯಿಕ ನಾಡ ದೋಣಿಗೆ ಮಾತ್ರ ಅವಕಾಶ ನೀಡಲಾ ಗಿದೆ. ಆದರೆ ಗೋವಾದ ದೊಡ್ಡ ಬೋಟುಗಳು ರಾತ್ರಿ ವೇಳೆ ಬಂದು ಬೆಳಕಿನ ಮೀನುಗಾರಿಕೆ ನಡೆಸುತ್ತಿವೆ.
ದುಬಾರಿ ಬೆಲೆಗೆ
ರಾಜ್ಯದಲ್ಲಿ ಮಾರಾಟ!
ಗೋವಾದ ಮೀನುಗಾರರು ನಮ್ಮವ್ಯಾಪ್ತಿಯ ಮೀನುಗಳನ್ನು ಹಿಡಿದು ಉಡುಪಿ, ಮಂಗಳೂರಿಗೆ ಲಾರಿಯಲ್ಲಿ ಕಳಿಸುತ್ತಿದ್ದಾರೆ. ಇಲ್ಲಿ ದುಬಾರಿ ಬೆಲೆಗೆಮಾರಾಟವಾಗುತ್ತಿವೆ. ಬಂಗುಡೆ,ಆಂಜಲ್, ಸೇಡೆ, ಕ್ಯಾದರ್ ಮೊದ ಲಾದ ತಾಜಾ ಮೀನುಗಳು ಮಾರು ಕಟ್ಟೆಗೆ ಬರುತ್ತಿವೆ.
12 ನಾಟಿಕಲ್ ಮೈಲು ಹೊರಗೆ ಬೇರೆ ರಾಜ್ಯದವರು ಮೀನುಗಾ ರಿಕೆ ನಡೆಸಬಹುದು. ಬೆಳಕು ಮೀನುಗಾರಿಕೆಗೆ ಅವಕಾಶವಿಲ್ಲ. ನಮ್ಮ ಗಮನಕ್ಕೆ ಬಂದರೆ ಪ್ರಕರಣ ದಾಖಲಿಸುತ್ತೇವೆ. ಅನುಮಾನಾಸ್ಪದ ಚಟುವಟಿಕೆ ಗಳು ಕಂಡುಬಂದರೆ ನಮ್ಮ ಗಮನಕ್ಕೆ ತರುವಂತೆ ಮೀನುಗಾರರಿಗೂ ತಿಳಿಸಿದ್ದೇವೆ.
– ಚೇತನ್ ಆರ್. ಎಸ್ಪಿ, ಕರಾವಳಿ ಕಾವಲು ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು