Chennai: ಕದ್ದಿದ್ದ ಪ್ರಶಸ್ತಿ ಮತ್ತೆ ಹಿಂದಿರುಗಿಸಿ ನಿರ್ದೇಶಕರಿಗೆ ಶುಭಕೋರಿದ ಕಳ್ಳರು!
Team Udayavani, Feb 15, 2024, 12:08 AM IST
ಚೆನ್ನೈ: ಕಳ್ಳರಿಗೂ ಆತ್ಮಸಾಕ್ಷಿಯಿದೆ ಎಂದರೆ ಒಂದು ಕ್ಷಣ ನಂಬಲು ಕಷ್ಟವಾಗುತ್ತದೆ. ಆದರೆ ಸಿನಿಮೀಯ ಎಂಬಂತೆ, ಕಳ್ಳರ ಗ್ಯಾಂಗ್ ಕದ್ದಿದ್ದ ನಿರ್ದೇಶಕರೊಬ್ಬರ ಪ್ರಶಸ್ತಿಯನ್ನು ಹಿಂದಿರುಗಿಸಿ, ಇನ್ನೂ ಉತ್ತಮ ಚಿತ್ರಗಳನ್ನು ನಿರ್ಮಿಸುವಂತೆ ಶುಭಕೋರಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಮಣಿಕಂದನ್, ಚೆನ್ನೈನಲ್ಲಿ ತಂಗಿದ್ದ ವೇಳೆ, ಕಳ್ಳರ ಗುಂಪೊಂದು ಮಧುರೆ ಸಮೀಪದ ಉಸಿಲಂಪಟ್ಟಿಯ ಅವರ ನಿವಾಸಕ್ಕೆ ನುಗ್ಗಿ ಚಿನ್ನಾಭರಣ,ನಗದು ಸೇರಿದಂತೆ ಅಪಾರ ಸಂಪತ್ತು ದೋಚಿದ್ದರು. ನಂತರ ಕ್ಷಮೆ ಕೋರಿ, 2 ರಾಷ್ಟ್ರ ಪ್ರಶಸ್ತಿ, ಕ್ಷಮಾಪಣಾ ಪತ್ರವನ್ನು ನಿರ್ದೇಶಕರ ಮನೆಯ ಗೇಟ್ಗೆ ಸಿಲುಕಿಸಿ ಕಾಲ್ಕಿತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ