ದಿಲ್ಲಿಯಲ್ಲಿ ಮುಂಬೈ ಜಯಭೇರಿ


Team Udayavani, Apr 19, 2019, 10:00 AM IST

9S6A1131

ಹೊಸದಿಲ್ಲಿ: ಕೋಟ್ಲಾದಲ್ಲಿ ಗುರುವಾರ ನಡೆದ ಐಪಿಎಲ್‌ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಪಾಂಡ್ಯ ಸೋದರರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ 5 ವಿಕೆಟಿಗೆ 168 ರನ್‌ ಗಳಿಸಿದರೆ, ಡೆಲ್ಲಿ 9 ವಿಕೆಟಿಗೆ 128 ರನ್‌ ಗಳಿಲಸಷ್ಟೇ ಶಕ್ತವಾಗಿ ಮುಂಬೈಗೆ ಶರಣಾಯಿತು. ರಾಹುಲ್‌ ಚಹರ್‌ ಅವರ ಬಿಗು ದಾಳಿಗೆ ಡೆಲ್ಲಿ ತತ್ತರಿಸಿ ಹೋಯಿತು. ಚಹರ್‌ ತನ್ನ 4 ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿ ಮೂರು ಅಮೂಲ್ಯ ವಿಕೆಟ್‌ ಉರುಳಿಸಿದ್ದರು.

5ನೇ ಕ್ರಮಾಂಕದಲ್ಲಿ ಆಡಲಿಳಿದ ಕೃಣಾಲ್‌ ಪಾಂಡ್ಯ 26 ಎಸೆತಗಳಿಂದ ಅಜೇಯ 37 ರನ್‌ ಹೊಡೆದರೆ (5 ಬೌಂಡರಿ), ಹಾರ್ದಿಕ್‌ ಪಾಂಡ್ಯ 15 ಎಸೆತಗಳಿಂದ 32 ರನ್‌ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್‌). ಈ ಜೋಡಿಯಿಂದ 5ನೇ ವಿಕೆಟಿಗೆ 4.2 ಓವರ್‌ಗಳಿಂದ 54 ರನ್‌ ಹರಿದು ಬಂತು. ಈ ಜೋಡಿ ಒಟ್ಟುಗೂಡುವಾಗ ಮುಂಬೈ 16ನೇ ಓವರಿನಲ್ಲಿ 104 ರನ್‌ ಗಳಿಸಿ ಕುಂಟುತ್ತಿತ್ತು.

ಮುಂಬೈ ಆರಂಭ ಅಮೋಘವಾಗಿತ್ತು. ರೋಹಿತ್‌ ಶರ್ಮ (30) ಮತ್ತು ಕ್ವಿಂಟನ್‌ ಡಿ ಕಾಕ್‌ (35) 4.1 ಓವರ್‌ಗಳಿಂದ 57 ರನ್‌ ಪೇರಿಸಿದರು. ಆದರೆ ಒನ್‌ಡೌನ್‌ನಲ್ಲಿ ಬಂದ ಬೆನ್‌ ಕಟಿಂಗ್‌ (2) ಮತ್ತೆ ವಿಫ‌ಲರಾದರು. ಸೂರ್ಯಕುಮಾರ್‌ ಯಾದವ್‌ 26 ರನ್‌ ಹೊಡೆದರೂ ಇದಕ್ಕೆ 27 ಎಸೆತ ತೆಗೆದುಕೊಂಡರು.

ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಬಿ ಮಿಶ್ರಾ 30
ಕ್ವಿಂಟನ್‌ ಡಿ ಕಾಕ್‌ ರನೌಟ್‌ 35
ಬೆನ್‌ ಕಟಿಂಗ್‌ ಎಲ್‌ಬಿಡಬ್ಲ್ಯು ಅಕ್ಷರ್‌ 2
ಸೂರ್ಯಕುಮಾರ್‌ ಬಿ ಪಂತ್‌ ಬಿ ರಬಾಡ 26
ಕೃಣಾಲ್‌ ಪಾಂಡ್ಯ ಔಟಾಗದೆ 37
ಹಾರ್ದಿಕ್‌ ಪಾಂಡ್ಯ ಸಿ ಪಂತ್‌ ಬಿ ರಬಾಡ 32
ಕೈರನ್‌ ಪೊಲಾರ್ಡ್‌ ಔಟಾಗದೆ 0
ಇತರ 6
ಒಟ್ಟು (5 ವಿಕೆಟಿಗೆ) 168
ವಿಕೆಟ್‌ ಪತನ: 1-57, 2-62, 3-74, 4-104, 5-158.
ಬೌಲಿಂಗ್‌:
ಇಶಾಂತ್‌ ಶರ್ಮ 3-0-17-0
ಕಾಗಿಸೊ ರಬಾಡ 4-0-38-2
ಕ್ರಿಸ್‌ ಮಾರಿಸ್‌ 3-0-39-0
ಕೀಮೊ ಪೌಲ್‌ 3-0-37-0
ಅಮಿತ್‌ ಮಿಶ್ರಾ 3-0-18-1
ಅಕ್ಷರ್‌ ಪಟೇಲ್‌ 4-0-17-1

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಹಾರ್ದಿಕ್‌ ಬಿ ಚಹರ್‌ 20
ಶಿಖರ್‌ ಧವನ್‌ ಬಿ ಚಹರ್‌ 35
ಕಾಲಿನ್‌ ಮನ್ರೊ ಬಿ ಕೃಣಾಲ್‌ 3
ಶ್ರೇಯಸ್‌ ಅಯ್ಯರ್‌ ಬಿ ಚಹರ್‌ 3
ರಿಷಬ್‌ ಪಂತ್‌ ಬಿ ಬುಮ್ರಾ 7
ಅಕ್ಷರ್‌ ಪಟೇಲ್‌ ಬಿ ಬುಮ್ರಾ 26
ಕ್ರಿಸ್‌ ಮಾರಿಸ್‌ ಸಿ ಹಾರ್ದಿಕ್‌ ಬಿ ಮಾಲಿಂಗ 11
ಕೀಮೊ ಪೌಲ್‌ ರನೌಟ್‌ 0
ಕಾಗಿಸೊ ರಬಾಡ ಸಿ ಪೊಲಾರ್ಡ್‌ ಬಿ ಹಾರ್ದಿಕ್‌ 9
ಅಮಿತ್‌ ಮಿಶ್ರಾ ಔಟಾಗದೆ 6
ಇಶಾಂತ್‌ ಶರ್ಮ ಔಟಾಗದೆ 0
ಇತರ 8
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 128
ವಿಕೆಟ್‌ ಪತನ: 1-49, 2-59, 3-61, 4-63, 5-76, 6-107, 7-107, 8-107, 9-125.
ಬೌಲಿಂಗ್‌:
ಹಾರ್ದಿಕ್‌ ಪಾಂಡ್ಯ 2-0-17-1
ರಾಹುಲ್‌ ಚಹರ್‌ 4-0-19-3
ಲಸಿತ ಮಾಲಿಂಗ 4-0-37-1
ಜಯಂತ್‌ ಯಾದವ್‌ 4-0-25-0
ಜಸ್‌ಪ್ರೀತ್‌ ಬುಮ್ರಾ 4-0-18-2
ಕೃಣಾಲ್‌ ಪಾಂಡ್ಯ 2-0-7-1

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.