ಕದ್ದ ಹಣವನ್ನು ಗಾಳಿ ಬಯಲಿಗೆಳೆದಿತ್ತು…


Team Udayavani, Apr 16, 2018, 3:59 AM IST

Money.jpg

ಪ್ರಕೃತಿ ಕೆಲವೊಮ್ಮೆ ಗುರುವಾಗಿ, ತಾಯಿಯಾಗಿ ಪಾಠ ಕಲಿಸುತ್ತದೆ ಎಂಬ ಮಾತುಗಳಿವೆ. ಬ್ರಿಟನ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ನಲ್ಲಿ ಪ್ರಕೃತಿ ಪೊಲೀಸ್‌ ಆಗಿ ಕಳ್ಳರನ್ನು ಹಿಡಿದಿದೆ. ಇಬ್ಬರು ದರೋಡೆಕೋರರು ಬ್ಯಾಂಕನ್ನು ಲೂಟಿ ಮಾಡಿ ಹಣವನ್ನು ಪ್ಯಾಂಟ್‌ ಒಳಗೆ ತುರುಕಿ ಹೊರ ಓಡುತ್ತಿದ್ದರು. ಆದರೆ ಜೋರಾಗಿ ಬೀಸಿ  ಬಂದ ಗಾಳಿ ಅವರು ಹಣವನ್ನು ಕದ್ದೊಯ್ಯಲು ಬಿಡಲಿಲ್ಲ. ಆ ಗಾಳಿಯ ರಭಸಕ್ಕೆ ಪ್ಯಾಂಟಿನಲ್ಲಿ ತುರುಕಿದ್ದ ನೋಟುಗಳು ಹಾರಲು ಶುರುಮಾಡಿದವು. ಕಕ್ಕಾಬಿಕ್ಕಿಯಾಗುವ ದರೋಡೆಕೋರರು ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅವುಗಳನ್ನು ಬಾಚಿಕೊಳ್ಳಲು ಹರಸಾಹಸ ಪಡುತ್ತಾನೆ. ಆದರೆ ಗಾಳಿ ಆತನಿಗೆ ಹಣವನ್ನು ಆರಿಸಿಕೊಳ್ಳಲೂ ಬಿಡುವುದಿಲ್ಲ. ಈ ವಿಡಿಯೋವನ್ನು ಗ್ರೇಟರ್‌ ಮ್ಯಾಂಚೆಸ್ಟ್‌ರ್‌ನ ಪೊಲೀಸರು ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಈಗ ಇದು ಫ‌ುಲ್‌ ವೈರಲ್‌.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.