ಕೃಷ್ಣ ದರ್ಶನ
Team Udayavani, Nov 22, 2017, 3:47 AM IST
ಉಡುಪಿಗೆ ಹೋದವರು
ಕೃಷ್ಣನ ದರ್ಶನ ಮಾಡಿ
ಕಾಣಿಕೆ ಹಾಕುತ್ತಾರೆ ಹುಂಡಿಯಲ್ಲಿ.
ಬಿಡುವಿಲ್ಲದವರೂ ಒಮ್ಮೆ
ಇಣುಕಿ ಬರುತ್ತಾರೆ
ಕನಕನ ಕಿಂಡಿಯಲ್ಲಿ .
ಕರೆಯಲಿಲ್ಲ ಎಂದು
ಹೋಗದೆ ಇರುವುದು
ಸರಿಯಾ ?ನೀವೇ ಹೇಳಿ !
ಎಚ್.ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ