ವಿದ್ಯಾರ್ಥಿಗಳೇ, ಕಾಂಗ್ರೆಸ್ ಪಕ್ಷ ನಿಮಗಾಗಿ : ರಾಹುಲ್ ಗಾಂಧಿ ಪತ್ರ
Team Udayavani, Dec 6, 2018, 4:24 PM IST
ಹೊಸದಿಲ್ಲಿ : “ವಿದ್ಯಾರ್ಥಿಗಳೇ, ನಿಮಗೆ ಉದ್ಯೋಗಾವಕಾಶಗಳೊಂದಿಗೆ ನೇರ ಸಂಪರ್ಕ ಕಲ್ಪಿಸಲು ಮತ್ತು ನಿಮ್ಮನ್ನೀಗ ಹಿಂದಕ್ಕೆ ಎಳೆದು ಹಿಡಿದಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಏನೆಲ್ಲ ಸಾಧ್ಯವೋ ಅವೆಲ್ಲನವನ್ನೂ ಕಾಂಗ್ರೆಸ್ ಪಕ್ಷ ನಿಮಗಾಗಿ ಮಾಡಲಿದೆ’ ಎಂದು ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಬರೆದಿರುವ ಪತ್ರದಲ್ಲಿ ಭರವಸೆ ನೀಡಿದ್ದಾರೆ.
“ವಿದ್ಯಾರ್ಥಿಗಳೆ ನೀವು ರಾಷ್ಟ್ರ ನಿರ್ಮಾಪಕರು; ನೀವು ಸಾಗಬೇಕಿರುವುದು ಯುದ್ಧದೆಡೆಗೆ ಅಲ್ಲ; ಅಭಿವೃದ್ಧಿಯ ಕಡೆಗೆ, ವಿಜ್ಞಾನ ತಂತ್ರಜ್ಞಾನ, ಕಲೆ, ಸಾಹಿತ್ಯಗಳ ಮುನ್ನಡೆಯ ಕಡೆಗೆ’ ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ಬರೆದಿರುವ ಈ ಪತ್ರವನ್ನು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ. ಎನ್ಎಸ್ಯುಐ ಇದನ್ನು ದೇಶಾದ್ಯಂತದ ಕಾಲೇಜುಗಳಲ್ಲಿ ವಿತರಿಸುತ್ತಿದೆ. “ಬೆಹತರ್ ಭಾರತ್’ ಅಭಿಯಾನದಡಿ ಈ ಕಲಸ ನಡೆಯುತ್ತಿದೆ ಎಂದು ಪಕ್ಷ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!