“ಜ್ಞಾನಿಗಳ ಸಹವಾಸ ಸದಾ ಅಗತ್ಯ’
Team Udayavani, Feb 15, 2019, 4:30 AM IST
ಬೆಳ್ತಂಗಡಿ: ಅಜ್ಞಾನಿಯ ಸಹವಾಸ ಮಾಡಿದವರಲ್ಲೂ ಅಜ್ಞಾನ ತಲೆದೋರುತ್ತದೆ. ಹೀಗಾಗಿ ನಾವು ಸದಾ ಜ್ಞಾನಿಗಳ ಸಹವಾಸ ಮಾಡಬೇಕಿದೆ. ನಮ್ಮಲ್ಲಿ ಗುರುಭಕ್ತಿ ಇದ್ದರೆ ಮಾತ್ರ ಸಂತರ ಸಮಾಗಮ ಕಾಣಲು ಸಾಧ್ಯ ಎಂದು ಪರಮಪೂಜ್ಯ 108 ಶ್ರೀ ಅರ್ಜಿನ್ ಸಾಗರ್ ಜೀ ಮಹಾರಾಜ್ ಹೇಳಿದರು.
ಅವರು ಗುರುವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ ಮಂಗಲ ಪ್ರವಚನ ನೀಡಿದರು. ಕರ್ನಾಟಕದಲ್ಲಿ 12 ವರ್ಷಗಳಿಗೊಮ್ಮೆ ಮಸ್ತಕಾಭಿಷೇಕದ ಸಂದರ್ಭ ಮಾತ್ರ ಸಂತರು ಸೇರುತ್ತಿದ್ದು, ಇದರ ಲಾಭ ಪಡೆದು ಸೇವೆ, ಭಕ್ತಿ, ಜ್ಞಾನದ ಲಾಭ ಪಡೆಯಬೇಕಿದೆ ಎಂದರು.
ಪರಮಪೂಜ್ಯ 108 ಶ್ರೀ ವೀರ ಸಾಗರ್ ಜೀ ಮಹಾರಾಜ್ ಪ್ರವಚನ ನೀಡಿ, ಧರ್ಮಸ್ಥಳದ ಬಾಹುಬಲಿ ಸ್ವಾಮಿಯ ಮೂರ್ತಿ ಪ್ರತಿಷ್ಠೆಯ ವೇಳೆ ಟ್ರಾಲಿಯ ಚಾಲಕ ಭಕ್ತಿಯಿಂದ ಮೂರ್ತಿಯನ್ನು ಶ್ರೀ ಮಂಜುನಾಥ ಸ್ವಾಮಿಗೆ ಪ್ರದಕ್ಷಿಣೆ ತಂದಿದ್ದರು. ಇದೊಂದು ಅತಿಶಯ ಕ್ಷೇತ್ರವಾಗಿದ್ದು, ಇಲ್ಲಿ ಹಲವು ಚಾತುರ್ಯಗಳು ನಡೆದಿವೆ ಎಂದು ಡಾ| ಹೆಗ್ಗಡೆ ಪರಿವಾರದ ಗುಣಗಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್