ಮುಂಬೈ ಅ-23 ತಂಡಕ್ಕೆ ಅರ್ಜುನ್
Team Udayavani, Feb 11, 2019, 2:11 AM IST
ಮುಂಬೈ: ಬಿಸಿಸಿಐ ಏಕದಿನ ಲೀಗ್ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ಮುಂಬೈ 23 ವಯೋಮಿತಿ ತಂಡದಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಪಂದ್ಯಾವಳಿ ಫೆ.14ರಿಂದ ಜೈಪುರದಲ್ಲಿ ಆರಂಭವಾಗಲಿದೆ.
ಡಿ.ವೈ. ಪಾಟೀಲ್ ಟಿ20 ಟೂರ್ನಿ ಮತ್ತು ಆರ್ಎಫ್ಎಸ್ ತಲ್ಯಾರ್ ಖಾನ್ ಸ್ಮಾರಕ ಆಹ್ವಾನಿತ ಕ್ರಿಕೆಟ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಜುನ್ ಆಯ್ಕೆಯನ್ನು ಸುಗಮಗೊಳಿಸಿತು. ತಲ್ಯಾರ್ ಖಾನ್ ಟೂರ್ನಿಯ ಪಂದ್ಯವೊಂದರ 18ನೇ ಹಾಗೂ 20ನೇ ಓವರಿನಲ್ಲಿ ಕೇವಲ 5 ರನ್ ನೀಡಿ, ಯಶಸ್ವಿ ಬ್ಯಾಟ್ಸ್ಮನ್ ಜೈಸ್ವಾಲ್ ವಿಕೆಟ್ ಹಾರಿಸಿದ ಸಾಧನೆ ಅರ್ಜುನ್ ಅವರದಾಗಿದೆ ಎಂಬುದನ್ನು ಅ-23 ಕೋಚ್ ಅಮಿತ್ ಪಗ್ನಿಸ್ ನೆನಪಿಸಿಕೊಂಡಿದ್ದಾರೆ.
ಮುಂಬಯಿ ಅಂಡರ್-23 ತಂಡ: ಜಾಯ್ ಬಿಷ್ಟಾ (ನಾಯಕ), ಹಾರ್ದಿಕ್ ತಮೋರೆ, ಸುವೇದ್ ಪಾರ್ಕರ್, ಚಿನ್ಮಯ್ ಸುತಾರ್, ಸಿದ್ಧಾರ್ಥ್ ಅಕ್ರೆ, ಕರ್ಶ್ ಕೊಠಾರಿ, ತನುಷ್ ಕೋಟ್ಯಾನ್, ಆಕಿಬ್ ಕುರೇಶಿ, ಅಂಜ್ದೀಪ್ ಲಾಡ್, ಕೃತಿಕ್ ಹನಗವಾಡಿ, ಆಕಾಶ್ ಆನಂದ್, ಅಮಾನ್ ಖಾನ್, ಅಥರ್ವ ಅಂಕೋಲೆಕರ್, ಅರ್ಜುನ್ ತೆಂಡುಲ್ಕರ್, ಸಾಯಿರಾಜ್ ಪಾಟೀಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ