ಸಕಲೇಶಪುರ:ಕೆಸರಲ್ಲಿ ಹೂತು ಹೋಗಿರುವ ಹೆಣ್ಣಾನೆ, ಪಕ್ಕದಲ್ಲಿ ಮರಿ
Team Udayavani, Nov 27, 2018, 1:44 PM IST
ಸಕಲೇಶಪುರ: ಕರಗಡವಳ್ಳಿಯಲ್ಲಿ ಕಾಡು ಹೆಣ್ಣಾನೆಯೊಂದು ಕೆಸರಲ್ಲಿ ಹೂತು ಹೋಗಿದ್ದು ಮೇಲಕ್ಕೆ ಬರಲಾರದೆ ಪರದಾಡುತ್ತಿದೆ. ಪಕ್ಕದಲ್ಲೇ ಆನೆಯ ಮರಿ ಇದ್ದು ಆರ್ತನಾದ ಮಾಡುತ್ತಿದೆ.
ಅರಣ್ಯ ಇಲಾಖೆಯ ಸಿಬಂದಿಗಳು ಹಿಟಾಚಿಯೊಂದಿಗೆ ತೆರಳಿ ಆನೆಯನ್ನು ಮೇಲಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.
ಎತ್ತಿನ ಹೊಳೆ ಯೋಜನೆಗಾಗಿ ತೆಗೆದ ಕಾಲುವೆಯ ಮಣ್ಣಿನಲ್ಲಿ ಆನೆ ಸಂಪೂರ್ಣವಾಗಿ ಹುಗಿದು ಹೋಗಿದೆ. ನಾಲ್ಕು ಕಾಲುಗಳು ಹೂತು ಹೋಗಿದ್ದು ಮೇಲಕ್ಕೆ ಬರುವುದು ಕಷ್ಟಸಾಧ್ಯವಾಗಿ ಒದ್ದಾಡುತ್ತಿದೆ. ಒಂದು ಕಾಲು ಮುರಿದು ಹೋಗಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಲಾಗಿದೆ.
ಪಕ್ಕದಲ್ಲಿರುವ ಮರಿ ಆನೆ ತಾಯಿಯನ್ನು ಬಿಟ್ಟು ಕದಲುತ್ತಿಲ್ಲ. ಈ ದೃಶ್ಯ ಕಣ್ಣುಗಳು ತೇವವಾಗಿಸುವಂತಿದೆ. ಎರಡೂ ಆನೆಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಸೊಪ್ಪನ್ನು ತಿನ್ನುತ್ತಿದೆ ಆದರೆ ತಾಯಿ ಏನನ್ನೂ ತಿನ್ನುತ್ತಿಲ್ಲ.
ರಕ್ಷಣಾ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್