ಹೊಸ ವರ್ಷಕ್ಕೆ ಟಕಿಲ ಟಕಿಲ ಸ್ವಾಗತ!


Team Udayavani, Jan 3, 2019, 6:48 AM IST

3-january-10.jpg

2019 ನೂರಾರು ಕನಸಿನೊಂದಿಗೆ ಎದುರುಬಂದಿದೆ. ಕೋಸ್ಟಲ್‌ವುಡ್‌ನ‌ಲ್ಲಿ ನೂರಾರು ನಿರೀಕ್ಷೆಗಳು ಹೊಸ ವರ್ಷದ ಆಗಮನದ ವೇಳೆಯಲ್ಲಿ ಸೃಷ್ಟಿಯಾಗಿವೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ತವಕದಲ್ಲಿದ್ದರೆ, ಕೆಲವು ಸಿನೆಮಾಗಳು ಶೂಟಿಂಗ್‌ ಬ್ಯುಸಿಯಲ್ಲಿವೆ. ಹೀಗಾಗಿ ಕೋಸ್ಟಲ್‌ವುಡ್‌ ಸದ್ಯ ಟೋಟಲ್‌ ಬ್ಯುಸಿ. ಇದೇ ಸಮಯದಲ್ಲಿ ‘ಟಕಿಲ ಟಕಿಲ’ ಎಂಬ ವಿಭಿನ್ನ ಮ್ಯಾನರಿಸಂನ ಹಾಡು ಕೋಸ್ಟಲ್‌ವುಡ್‌ಗೆ ಹೊಸ ವರ್ಷದ ಹೊಸ ಲುಕ್‌ ನೀಡಿದೆ ಅಂದರೆ ತಪ್ಪಲ್ಲ.

ಅಂದಹಾಗೆ, ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ಸೌಂಡ್‌ ಮಾಡಿರುವ ‘ಇಲ್ಲೊಕ್ಕೆಲ್‌’ ಸಿನೆಮಾ ಈಗಾಗಲೇ ಶೂಟಿಂಗ್‌ ಪೂರ್ಣಗೊಳಿಸಿ ಇತರ ಕಾರ್ಯದಲ್ಲಿ ಮಗ್ನವಾಗಿದೆ. ಇದೇ ವೇಳೆ ಹೊಸ ವರ್ಷದ ಗಮ್ಮತ್ತಿಗಾಗಿ ಸಿನೆಮಾ ತಂಡ ‘ಟಕಿಲ ಟಕಿಲ’ ಎಂಬ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಸಖತ್‌ ವೈರಲ್‌ ಆಗಿದೆ. ಹೊಸ ವರ್ಷದ ಪಾರ್ಟಿಗೆ ಹೇಳಿ ಮಾಡಿಸಿದಂತೆ ಈ ಹಾಡು ಸಿದ್ಧಗೊಂಡಿದೆ.

ತುಳುನಾಡಿನ ಸೂಪರ್‌ಸ್ಟಾರ್‌ಗಳು ಈ ಹಾಡಿನಲ್ಲಿ ಕುಣಿದಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ‌ ಪ್ರಸಿದ್ಧ ಗಾಯಕ ಟಿಪ್ಪು ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಶೂಟಿಂಗ್‌ ರೆಕಾರ್ಡಿಂಗ್‌ ಮಾಡಿರುವ ದೃಶ್ಯ ಹಾಗೂ ಇಲ್ಲೊಕ್ಕೆಲ್‌ ಸಿನೆಮಾದಲ್ಲಿ ಆ ಹಾಡಿನ ಚಿತ್ರೀಕರಣವನ್ನು ಜತೆಯಾಗಿಸಿಕೊಂಡು ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದ ಮುಖೇನ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಣಂಬೂರಿನಲ್ಲಿ ನಡೆದ ಬೀಚ್‌ ಉತ್ಸವದ ವೇಳೆಯಲ್ಲಿ ಈ ಹಾಡನ್ನು ರಿಲೀಸ್‌ ಮಾಡಲಾಗಿತ್ತು.

ಚಿತ್ರದ ನಿರ್ದೇಶಕ ಡಾ| ಸುರೇಶ್‌ ಕೋಟ್ಯಾನ್‌ ಚಿತ್ರಾಪು, ನಿರ್ಮಾಪಕರಾದ ವಾಸುದೇವ ಎಸ್‌. ಕೋಟ್ಯಾನ್‌, ನಟ ವಿಸ್ಮಯ ವಿನಾಯಕ್‌, ಜಾಸ್ಮಿನ್‌, ಸಮರ್ಥ್ ಮತ್ತು ಯತೀಶ್‌ ಬೈಕಂಪಾಡಿ ಮುಂತಾದವರು ಈ ವೇಳೆ ಭಾಗವಹಿಸಿದ್ದರು. ಇನ್ನೊಂದು ಸಂಗತಿಯೆಂದರೆ, ಇದೇ ಸಿನೆಮಾದ ‘ಊರುಗು ರಂಗ್‌ ಕೊರ್ಪಿ’ ಹಾಡನ್ನು ಕಳೆದ ವರ್ಷದ ಪಣಂಬೂರು ಬೀಚ್‌ ಫೆಸ್ಟಿವಲ್‌ನ ವಿನ್ನರ್‌ ರಕ್ಷಿತಾ ಅವರು ಹಾಡಿದ್ದಾರೆ. 

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.