ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ;ಗೂಬೆ ಕತ್ತರಿಸಿ ರಕ್ತಹಾರ
Team Udayavani, Sep 2, 2018, 3:12 PM IST
ತುಮಕೂರು: ಮಧುಗಿರಿಯ ದೊಡ್ಡಹಟ್ಟಿ ಯಲ್ಲಿ ಸ್ಥಳೀಯ ಸಂಸ್ಥೆಗೆ ಮತದಾನ ನಡೆದ ಬೆನ್ನಲ್ಲೇ, ಫಲಿತಾಂಶ ಪ್ರಕಟವಾಗುವ ಮನ್ನ ಕಾಂಗ್ರೆಸ್ ನಾಯಕರೊಬ್ಬರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಖುದ್ದೂಸ್ ಅವರ ಮನೆ ಮುಂದೆ ಭಾನುವಾರ ಬೆಳಗ್ಗೆ ಗೂಬೆಯ ಕತ್ತರಿಸಿದ ಕತ್ತು ಪತ್ತೆಯಾಗಿದ್ದು ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಪುರಸಭೆ ವಾರ್ಡ್ ನಂ ಬರ್ 12 ರ ಅಭ್ಯರ್ಥಿ ಶೋಭಾ ರಾಣಿ ಪರ ಪ್ರಚಾರ ನಡೆಸಿದ ವೈಷಮ್ಯದಲ್ಲಿ ಖುದ್ದೂಸ್ ಅವರ ಮನೆ ಮುಂದೆ ವಿಪಕ್ಷದ ಅಭ್ಯರ್ಥಿಗಳು ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ